-->
1000938341
ಗುರು-ಶುಕ್ರರ ಯುತಿಯಿಂದ ಗಜಲಕ್ಷ್ಮಿ ರಾಜಯೋಗ ನಿರ್ಮಾಣ ! ಯಾರಿಗೆ ಲಾಭ?

ಗುರು-ಶುಕ್ರರ ಯುತಿಯಿಂದ ಗಜಲಕ್ಷ್ಮಿ ರಾಜಯೋಗ ನಿರ್ಮಾಣ ! ಯಾರಿಗೆ ಲಾಭ?



ಕರ್ಕಾಟಕ ರಾಶಿ: 
ಗಜಲಕ್ಷ್ಮಿ ರಾಜಯೋಗವು ಕರ್ಕಾಟಕ ರಾಶಿಯವರಿಗೆ ಕೆಲಸದಲ್ಲಿ ಪ್ರಮೋಷನ್, ವ್ಯವಹಾರದಲ್ಲಿ ಲಾಭವನ್ನು ನೀಡಲಿದೆ. ಕೌಟುಂಬಿಕ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳು ದೂರವಾಗಿ ಸುಖವಾದ ಜೀವನವನ್ನು ಅನುಭವಿಸುವಿರಿ. 

ಸಿಂಹ ರಾಶಿ: 
ಈ ವರ್ಷದ ಬುದ್ಧ ಪೂರ್ಣಿಮಾ ಸಿಂಹ ರಾಶಿಯವರಿಗೆ ಅದರಲ್ಲೂ ವಿಶೇಷವಾಗಿ ಈ ರಾಶಿಯ ವ್ಯಾಪಾರಸ್ಥರಿಗೆ ಹೆಚ್ಚು ಫಲಪ್ರದವಾಗಿದೆ. ಬಹಳ ಸಮಯದಿಂದ ಕಾಯುತ್ತಿದ್ದ ನಿಮ್ಮ ಕನಸೊಂದು ನನಸಾಗುವ ಸಮಯ. ಧನಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. 

ತುಲಾ ರಾಶಿ: 
ಬುದ್ಧ ಪೂರ್ಣಿಮೆಯ ದಿನ ನಿರ್ಮಾಣವಾಗುತ್ತಿರುವ ಗಜಲಕ್ಷ್ಮಿ ರಾಜಯೋಗವು ತುಲಾ ರಾಶಿಯವರಿಗೆ ದಿಢೀರ್ ಲಾಭವನ್ನು ತರಲಿದೆ. ಇದರಿಂದಾಗಿ ನಿಮ್ಮ ಬಹುತೇಕ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಲಿವೆ. ವ್ಯಾಪಾರಸ್ಥರು ಬಂಪರ್ ಲಾಭವನ್ನು ನಿರೀಕ್ಷಿಸಬಹುದು. 




Ads on article

Advertise in articles 1

advertising articles 2

Advertise under the article