-->

JULY 29ರಿಂದ ಈ ರಾಶಿಯವರ ಜೀವನದಲ್ಲಿ ಖುಷಿಯೋ ಖುಷಿ...!!ಇದಕ್ಕೆ ಏನು ಕಾರಣ ಗೊತ್ತಾ..??

JULY 29ರಿಂದ ಈ ರಾಶಿಯವರ ಜೀವನದಲ್ಲಿ ಖುಷಿಯೋ ಖುಷಿ...!!ಇದಕ್ಕೆ ಏನು ಕಾರಣ ಗೊತ್ತಾ..??


ಮೇಷ ರಾಶಿ- ಮೇಷ ರಾಶಿಯ ಜಾತಕದವರಿಗೆ ಶ್ರಾವಣ ಮಾಸ ಅತ್ಯಂತ ಮಂಗಳಕರ ಸಾಬೀತಾಗಲಿದೆ. ಶಿವನಿಗೆ ಸಮರ್ಪಿತ ಈ ತಿಂಗಳಿನಲ್ಲಿ ನಿಮ್ಮ ಎಲ್ಲಾ ಮನೋಕಾಮನೆಗಳು ನೆರವೇರಲಿವೆ. ಅಪಾರ ಧನಲಾಭವಾಗಲಿದೆ. ಮಾನ-ಸನ್ಮಾನ ದ್ವಿಗುಣಗೊಳ್ಳಲಿದೆ. ಶ್ರಾವಣ ಮಾಸದ ಸೋಮವಾರದಂದು ಶಿವಲಿಂಗಕ್ಕೆ ಬೆಲ್ಪತ್ರಿ ಅರ್ಪಿಸುವುದರಿಂದ ಶುಭ ಫಲಗಳು ಪ್ರಾಪ್ತಿಯಾಗಲಿವೆ. 

ಮಿಥುನ ರಾಶಿ- ಮಿಥುನ ರಾಶಿಯ ಜಾತಕದವರ ಪಾಲಿಗೆ ಶ್ರಾವಣ ಮಾಸ ಅಪಾರ ಖುಷಿಗಳನ್ನು ತರಲಿದೆ. ಆದಿಶಂಕರನ ಕೃಪೆಯಿಂದ ನಿಮಗೆ ಸಕಾರಾತ್ಮಕ ಪರಿಣಾಮಗಳು ಪ್ರಾಪ್ತಿಯಾಗಲಿವೆ. ಹೊಸ ನೌಕರಿಯ ಹುಡುಕಾಟದಲ್ಲಿರುವ ಜಾತಕದವರಿಗೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಶ್ರಾವಣ ತಿಂಗಳಲ್ಲಿ ಪ್ರಮೋಶನ್ ನಿರೀಕ್ಷೆಯಲ್ಲಿ ಇರುವವರ ಮನೋಕಾಮನೆ ಈಡೇರಲಿದೆ. ಈ ತಿಂಗಳಿನಲ್ಲಿ ಶಿವಶಂಕರನ ಆರಾಧನೆಯಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ.


ಮಕರ ರಾಶಿ- ಮಕರ ರಾಶಿಯ ಜಾತಕದವರ ಮೇಲೆ ಶ್ರಾವಣ ಮಾಸದಲ್ಲಿ ಶಿವನ ವಿಶೇಷ ಕೃಪೆ ಇರಲಿದೆ. ನೌಕರಿಯಲ್ಲಿ ನಿರತ ಜಾತಕದವರ ಆದಾಯ ಹೆಚ್ಚಾಗಲಿದೆ. ನೌಕರಿಯ ಹುಡುಕಾಟದಲ್ಲಿರುವವರಿಗೆ ಶುಭ ಪರಿಣಾಮಗಳು ಸಿಗಲಿವೆ. ಬಾಳಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಮಧುರತೆ ಇರಲಿದೆ. ಈ ತಿಂಗಳಿನಲ್ಲಿ ದೇವಾಧಿದೇವ ಮಹಾದೇವನಿಗೆ ಬೆಲ್ಪತ್ರಿ ಅರ್ಪಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ

Ads on article

Advertise in articles 1

advertising articles 2

Advertise under the article