-->

Love Jihad in Mangaluru? - ಚಿನ್ನಾಭರಣ, ಹಣದೊಂದಿಗೆ ಯುವತಿ ನಾಪತ್ತೆ ಪ್ರಕರಣ: ಲವ್ ಜಿಹಾದ್ ಎಂದ ವಿಹಿಂಪ

Love Jihad in Mangaluru? - ಚಿನ್ನಾಭರಣ, ಹಣದೊಂದಿಗೆ ಯುವತಿ ನಾಪತ್ತೆ ಪ್ರಕರಣ: ಲವ್ ಜಿಹಾದ್ ಎಂದ ವಿಹಿಂಪ



ನಿಶ್ಚಿತಾರ್ಥಗೊಂಡ ಮಂಗಳೂರು ಬಲ್ಲಾಳ್ ಭಾಗ್ ನ ಅಪಾರ್ಟ್ಮೆಂಟ್ ನಿವಾಸಿ ಯುವತಿ ಲಕ್ಷಂತಾರ ಮೌಲ್ಯದ ಚಿನ್ನಾಭರಣ ಮತ್ತು ಹಣದೊಂದಿಗೆ ನಾಪತ್ತೆ


ಬರ್ಕೆ ಠಾಣೆಯಲ್ಲಿ ದೂರು ದಾಖಲು


ಇದೊಂದು ಲವ್ ಜಿಹಾದ್ ಪ್ರಕರಣ- ಆರೋಪಿಯನ್ನು ಶೀಘ್ರ ಬಂಧನಕ್ಕೆ ವಿಶ್ವ ಹಿಂದು ಪರಿಷದ್ ಆಗ್ರಹ





ಮಂಗಳೂರು ನಗರದ ಬಲ್ಲಾಳ್ ಭಾಗ್ ನ ಅಪಾರ್ಟ್ಮೆಂಟ್ ನಿವಾಸಿ ರೇಶ್ಮಾ ಲಕ್ಷಂತಾರ ಮೌಲ್ಯದ ಚಿನ್ನಾಭರಣದೊಂದಿಗೆ ನಾಪತ್ತೆಯಾಗಿದ್ದು ತಂದೆತಾಯಿ ಕಷ್ಟಪಟ್ಟು ಕೂಲಿ ಮಾಡಿ ಕೂಡಿಟ್ಟ ತೊಂಬತ್ತು ಸಾವಿರ ಹಣವನ್ನು ಅಕ್ಬರ್ ಅಲಿ ಎನ್ನುವ ವ್ಯಕ್ತಿಗೆ ವರ್ಗಾಯಿಸಿದ್ದಾರೆ.



ಇದೊಂದು ಲವು ಜಿಹಾದ್ ಪ್ರಕರವೆಂದು ಸ್ಪಷ್ಟವಾಗಿ ಗೋಚರವಾಗುತ್ತಿದ್ದೆ. ಈ ಪ್ರಕಾರವನ್ನು ವಿಶ್ವ ಹಿಂದು ಪರಿಷತ್ ಖಂಡಿಸುತ್ತದೆ. ವಿಶ್ವ ಹಿಂದು ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ಜಿಲ್ಲಾ ಬಜರಂಗದಳ ಸಂಚಾಲಕ್ ಪುನೀತ್ ಅತ್ತಾವರ ಭೇಟಿ ನೀಡಿ ನಾಪತ್ತೆಯಾದ ರೇಶ್ಮಾ ಮನೆಗೆ ಭೇಟಿ ನೀಡಿ ಹೆತ್ತವರಿಗೆ ಧೈರ್ಯ ತುಂಬಿದರು.


ಇದನ್ನು ಓದಿ: ಮಂಗಳೂರಿನಲ್ಲಿ ನಿಶ್ಚಿತಾರ್ಥವಾಗಿದ್ದ 21 ವರ್ಷದ ಯುವತಿ ನಾಪತ್ತೆ- ಯುವಕನ ಕಡೆಯವರು ನೀಡಿದ ಬಂಗಾರದ ಜೊತೆಗೆ ಪರಾರಿ- ಅಕ್ಬರ್ ಅಲಿ ಗೆ 90 ಸಾವಿರ ಟ್ರಾನ್ಸ್ ಫರ್!

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಪತ್ತೆಹಚ್ಚಿ ಹೆತ್ತವರಿಗೆ ನ್ಯಾಯ ಒದಗಿಸಲು ಪೊಲೀಸ್ ಇಲಾಖೆಗೆ ವಿಶ್ವ ಹಿಂದು ಪರಿಷತ್ ಆಗ್ರಹಿಸುತ್ತದೆ ಎಂದು ಜಿಲ್ಲಾ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ತಿಳಿಸಿದರು. 

Ads on article

Advertise in articles 1

advertising articles 2

Advertise under the article