Viral Video of Vasanth Bangera | ಹಕ್ಕುಪತ್ರದಲ್ಲಿ ತಾರತಮ್ಯ: ಹರೀಶ್ ಪೂಂಜಾರನ್ನು ಮಾತಿನಲ್ಲೇ ತಿವಿದ ವಸಂತ ಬಂಗೇರ



ಇದು ವೈರಲ್ ಆದ ವೀಡಿಯೋ...






ಬೆಳ್ತಂಗಡಿ ತಾಲೂಕಿನಲ್ಲಿ ಹಕ್ಕುಪತ್ರ ನಿವೇಶನ ನೀಡಿಕೆಯಲ್ಲಿ ತಾರತಮ್ಯ ಮಾಡಿರುವ ಬಗ್ಗೆ ವಸಂತ ಬಂಗೇರ ಕೆಂಡಾಮಂಡಲವಾಗಿದ್ದಾರೆ. ಶಾಸಕ ಹರೀಶ್ ಪೂಂಜ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.



ಈ ಬಗ್ಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರು ಮಾಡಿದ ಭಾಷಣ ವೈರಲ್ ಆಗಿದೆ.