-->
Trending News
Loading...

Featured Post

ಹೊಸ ಅಪ್​ಡೇಟ್​ನೊಂದಿಗೆ ಬಂದಿದೆ ಪಲ್ಸರ್ NS160 ಬೈಕ್: ಏನೆಲ್ಲಾ ಬದಲಾವಣೆ? ನೀವೇ ನೋಡಿ! - BAJAJ PULSAR NS160 LAUNCHED (VIDEO NEWS)

  ಹೊಸ ಅಪ್​ಡೇಟ್​ನೊಂದಿಗೆ ಬಂದಿದೆ ಪಲ್ಸರ್ NS160 ಬೈಕ್: ಏನೆಲ್ಲಾ ಬದಲಾವಣೆ? ನೀವೇ ನೋಡಿ! - BAJAJ PULSAR NS160 LAUNCHED

ALWAS.png

New Posts Content

ಮಾರ್ಚ್ 30ರ ನಂತರ ಈ ರಾಶಿಯವರಿಗೆ ಪ್ರೇಮ ನಿವೇದನೆಗೆ ಶುಭ ಸಮಯ; ಕಂಕಣ ಭಾಗ್ಯ ಕೂಡಿಬರಲಿದೆ

    ಶನಿಯು ಮೀನ ರಾಶಿ ಪ್ರವೇಶ ಮತ್ತು ಶುಕ್ರ-ಗುರು ಸಂಯೋಗದಿಂದ ವೃಷಭ, ತುಲಾ, ಕರ್ಕ, ಕನ್ಯಾ, ವೃಶ್ಚಿಕ ಮತ್ತು ಕುಂಭ ರಾಶಿಯವರಿಗೆ ಪ್ರೇಮ ಸಂಬಂಧಗಳಲ್ಲಿ ಸುಖ ಸಮೃದ್ಧಿಯು ...

ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆಗೆ ಅತ್ತೆಯಿಂದಲೇ ಸ್ಕೆಚ್- ಪತ್ನಿ ಸಾಥ್

ಬೆಂಗಳೂರು: ಸೋಲದೇವನಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಲೋಕನಾಥ್ ಸಿಂಗ್ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಪತ್ನಿ ಮತ್ತ...

ಕುಪ್ಮಾ ಬಲಪಡಿಸುವುದು ನಮ್ಮೆಲ್ಲರ ಮೊದಲ ಆದ್ಯತೆ: ಡಾ ಆಳ್ವ ಅಭಿಮತ

ಕುಪ್ಮಾ ಬಲಪಡಿಸುವುದು ನಮ್ಮೆಲ್ಲರ ಮೊದಲ ಆದ್ಯತೆ: ಡಾ ಆಳ್ವ ಅಭಿಮತ ಖಾಸಗಿ ಚಿಂತನೆಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆಯಾಗುತ್ತಿದೆ ಎಂದು ಕುಷ್ಮಾದ ಅಧ್...

ಮೀನ ರಾಶಿಗೆ ಶನಿಯ ಪ್ರವೇಶ; ಈ ಮೂರು ರಾಶಿಗಳಿಗೆ ಅದೃಷ್ಟದ ಸುರಿಮಳೆಯಾಗಲಿದೆ- Saturn Transit 2025

ಜ್ಯೋತಿಷ್ಯದಲ್ಲಿ, ಶನಿ ಗ್ರಹವನ್ನು ಅತ್ಯಂತ " ಕಷ್ಟಕರ ಗ್ರಹ" ವೆಂದು ಪರಿಗಣಿಸಲಾಗುತ್ತದೆ. ಆದರೆ ಶನಿ ದೇವನು ಕೇವಲ ಕಷ್ಟಗಳನ್ನು ಮಾತ್ರ ದಯಪಾ...

ಯೂಟ್ಯೂಬ್ ವೀಕ್ಷಿಸಿ ಸ್ವಯಂ ಹೆರಿಗೆ- ಶಿಶುವಿನ ಹತ್ಯೆ ತಿಪ್ಪೆಗುಂಡಿಗೆಸೆದ ಪ್ರೇಮಿಗಳು ಅರೆಸ್ಟ್

ಬೆಳಗಾವಿ: ಇತ್ತೀಚೆಗೆ ನವಜಾತ ಶಿಶುಗಳ ಪತ್ತೆ ಪ್ರಕರಣಗಳು ಬಹಳಷ್ಟು ಕಾಣಸಿಗುತ್ತಿದೆ. ಹೆತ್ತವರೇ ಅನೇಕ ಕಡೆಗಳಲ್ಲಿ ಶಿಶುಗಳನ್ನು ತಿಪ್ಪೆಗುಂಡಿಗೋ, ರಸ್ತೆನದ...

ರಜೆ ಅರ್ಜಿ ಬರೆದು ತಗ್ಲಾಕೊಂಡ್ಲು ಲೇಡಿ ಸಬ್ ಇನ್‌ಸ್ಪೆಕ್ಟರ್: ಅರೆಸ್ಟ್ ಆಗಿದ್ದೇಕೆ ಗೊತ್ತಾ?

ರಾಜಸ್ಥಾನ : ಗ್ರಹಚಾರ ಕೆಟ್ಟರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಈ ಪ್ರಕರಣ ತಾಜಾ ಉದಾಹರಣೆ. ಲೇಡಿ ಎಸ್‌ಐ ಓರ್ವರು, ರಜೆ ಅರ್ಜಿ ಬರೆದು ತಗ್ಲಾಕ್ಕೊಂಡು ತಮ್...

ತಿರುವನಂತಪುರಂ ರೈಲ್ವೇ ಹಳಿಯಲ್ಲಿ ಮಹಿಳಾ ಐಬಿ‌ ಅಧಿಕಾರಿಯ ಮೃತದೇಹ ಪತ್ತೆ

ತಿರುವನಂತಪುರ: ಇಲ್ಲಿನ ಚಾಕಾ ಸಮೀಪದ ರೈಲು ಹಳಿಯಲ್ಲಿ ಯುವತಿಯೊಬ್ಬಳ ಮೃತದೇಹ  ಪತ್ತೆಯಾಗಿದೆ. ಪತ್ತನಂತಿಟ್ಟದ ಅತಿರುಂಕಳ್‌ನ ನಿವಾಸಿ ಮೇಘಾ ಮಧುಸೂಧನನ್ (25...

ಮಂಗಳೂರು: ಚಿಕ್ಕಮಗಳೂರಿಗೆ ಟೂರ್; ಸ್ವಿಮ್ಮಿಂಗ್‌ಫೂಲ್‌ಗೆ ತಲೆ ಕೆಳಗಾಗಿ ಹಾರಿದ ಮಡಿಕೇರಿ ಯುವಕ ಮಂಗಳೂರು ಆಸ್ಪತ್ರೆಯಲ್ಲಿ ಸಾವು

ಮಂಗಳೂರು: ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಹೋಗಿದ್ದ ವೇಳೆ ಕೊಡಗಿನ ಕುಶಾಲನಗರ ಮೂಲದ ಯುವಕನೋರ್ವನು ಸ್ವಿಮ್ಮಿಂಗ್ ಫೂಲ್‌ಗೆ ತಲೆ ಕೆಳಗಾಗಿ ಹ...

ಬೆಂಗಳೂರು: ಲಾಂಗ್ ಹಿಡಿದು ರೀಲ್ಸ್- ಬಿಗ್‌ಬಾಸ್ ಸ್ಪರ್ಧಿಗಳಾದ ರಜತ್, ವಿನಯ್‌ಗೆ ಎದುರಾಯ್ತು ಸಂಕಷ್ಟ

ಬೆಂಗಳೂರು: ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ಸ್ಪರ್ಧಿಗಳಾದ ರಜತ್ ಕಿಶನ್, ವಿನಯ್ ಅವರುಗಳು ಲಾಂಗ್ ಹಿಡಿದು ರೀಲ್ಸ್ ಮಾಡಿ ಸಂಕಷ್ಟ ತಂದುಕೊಂಡಿದ್ದಾರೆ. ಬಿಗ...

Job News : ಫ್ಯಾಕ್ಟರಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಬ್ಯಾಂಕಿಗೆ ಪಿಗ್ಮಿ ಕಲೆಕ್ಟರ್, ಪೆಟ್ರೋಲ್ ಬಂಕ್‌ಗೆ ಬೇಕಾಗಿದ್ದಾರೆ

Job News : ಫ್ಯಾಕ್ಟರಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್,  ಬ್ಯಾಂಕಿಗೆ   ಪಿಗ್ಮಿ ಕಲೆಕ್ಟರ್, ಪೆಟ್ರೋಲ್ ಬಂಕ್‌ಗೆ ಬೇಕಾಗಿದ್ದಾರೆ I) ಫ್ಯಾಕ್ಟರಿಗೆ ಮಾರ್ಕೆಟಿಂಗ್ ಎಕ್...

ಕಾಂಪ್ ಕ್ಲೌಡ್ ಐಟಿ ಸರ್ವಿಸಸ್ ಜತೆ ಆಳ್ವಾಸ್ ಒಪ್ಪಂದ: ಸುರಕ್ಷಿತ, ವಿಶ್ವಾಸಾರ್ಹ ಐಟಿ ತಂತ್ರಜ್ಞಾನ ವ್ಯವಸ್ಥೆಗೆ ಕರಾರು

ಕಾಂಪ್ ಕ್ಲೌಡ್ ಐಟಿ ಸರ್ವಿಸಸ್ ಜತೆ ಆಳ್ವಾಸ್ ಒಪ್ಪಂದ: ಸುರಕ್ಷಿತ, ವಿಶ್ವಾಸಾರ್ಹ ಐಟಿ ತಂತ್ರಜ್ಞಾನ ವ್ಯವಸ್ಥೆಗೆ ಕರಾರು ಎಜುಕೇಶನ್ ಡೆಸ್ಕಟಾಪ್-ಆಸ್-ಎ-ಸರ್ವೀಸ್ (EDaaS)...

ಆನೇಕಲ್: ಮದ್ದೂರಮ್ಮನ ರಥ ಉರುಳಿಬಿದ್ದು ಇಬ್ಬರು ಮೃತ್ಯು, ಮತ್ತೀರ್ವರು ಗಾಯ

ಆನೇಕಲ್: ಇಲ್ಲಿನ ಪ್ರತಿಷ್ಠಿತ ಹುಸ್ಕೂರು ಮದ್ದೂರಮ್ಮ ಜಾತ್ರೆಯ ವಿಶೇಷ ಆಕರ್ಷಣೆಯ ಎರಡು ತೇರುಗಳು ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟು ಮತ್ತಿಬ್ಬರು ಗ...

ಬೆಳ್ತಂಗಡಿ: ಕಾಡುದಾರಿಯಲ್ಲಿ ಹಸುಗೂಸು ಪತ್ತೆ- ಪೋಷಕರ ಪತ್ತೆಗೆ ಮುಂದಾದ ಪೊಲೀಸರು

ಬೆಳ್ತಂಗಡಿ: ಇಲ್ಲಿನ ಬೆಳಾಲು ಗ್ರಾಮದ ಕೊಡೋಳುಕೆರೆ ಮುಂಡ್ರೋಟ್ಟು ರಸ್ತೆ ಬಳಿಯ ಕಾಡುದಾರಿಯಲ್ಲಿ ಪಾಪಿಗಳು ಹಸುಗೂಸೊಂದು ಪತ್ತೆಯಾಗುದೆ.  ಸುಮಾರು ನಾಲ್ಕು ತ...

ಉನ್ನತ ವ್ಯಾಸಂಗಕ್ಕೆ ನೀಡಿದ್ದ 35ಲಕ್ಷ ಹಣ ದುರ್ಬಳಕೆ: ತನ್ನ ಮನೆಗೇ ಬೆಂಕಿ ಹಚ್ಚಿ ಹೈಡ್ರಾಮಾ ಸೃಷ್ಟಿಸಿದ್ದ ಪುತ್ರನೀಗ ಪೊಲೀಸ್ ಅತಿಥಿ

ಬೆಂಗಳೂರು: ಉನ್ನತ ವ್ಯಾಸಂಗಕ್ಕೆಂದು ತಂದೆ ನೀಡಿದ್ದ 1.1 ಕೋಟಿಯಲ್ಲಿ 35 ಲಕ್ಷ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದ ಪುತ್ರನೋರ್ವನು, ಮನೆಯವರ ಗಮನವನ್ನು ಬೇರ...

ಬೆಳ್ತಂಗಡಿ: ಸಂಚಾರದಲ್ಲಿದ್ದ ಬೈಕ್ ಮೇಲೆ ಮರದ ಕೊಂಬೆ ಮುರಿದುಬಿದ್ದು ಸವಾರ ಮೃತ್ಯು

ಬೆಳ್ತಂಗಡಿ: ಸಂಚಾರದಲ್ಲಿದ್ದ ಬೈಕ್ ಮೇಲೆ ಮರದ ಕೊಂಬೆಯೊಂದು ಮುರಿದುಬಿದ್ದು ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಬೆಳ್ತಂಗಡಿಯ ಗೇರುಕಟ್ಟೆ ಜಾರಿಗೆಬ...

ಮಂಗಳೂರು ಪೊಲೀಸರ ಭಾರೀ ಡ್ರಗ್ಸ್ ಬೇಟೆ ಬೆನ್ನಲ್ಲೇ ಬೆಂಗಳೂರು ಏರ್ಪೋರ್ಟ್ ಬಲೆಗೆ ಬಿದ್ದ ಆಫ್ರಿಕಾದ ಮಹಿಳಾ ಪ್ರಜೆ- ಈಕೆಯಲ್ಲಿತ್ತು ಬರೋಬ್ಬರಿ 38.8ಕೋಟಿ ಮೌಲ್ಯದ 3ಕೆಜಿ ಕೊಕೇನ್

ಬೆಂಗಳೂರು: ವಿಮಾನದಲ್ಲಿ ಮಾದಕದ್ರವ್ಯ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಮಹಿಳೆಯರನ್ನು ಬಂಧಿಸಿ ಭಾರಿ ಡ್ರಗ್ಸ್ ದಂಧೆಯನ್ನು ಮಂಗಳೂರು ಸಿಸಿಬಿ...

ಬಂಟ್ವಾಳ: ಅಪ್ರಾಪ್ತ ಬಾಲಕನ ಬೈಕ್ ರೈಡಿಂಗ್- ಆರ್.ಸಿ. ಮಾಲಕನಿಗೆ ಬಿತ್ತು 26,500 ರೂ. ದಂಡ

ಬಂಟ್ವಾಳ: ಅಪ್ರಾಪ್ತನೊಬ್ಬ ಬೈಕ್ ರೈಡಿಂಗ್ ಮಾಡಿ ಸಿಕ್ಕಿಬಿದ್ದಿದ್ದು, ಬಂಟ್ವಾಳ ಟ್ರಾಫಿಕ್ ಪೊಲೀಸರು ವಾಹನದ ಆರ್.ಸಿ. ಮಾಲಕನಿಗೆ 26,500ರೂ. ದಂಡ ವಿಧಿಸಿದ...

ಮುಖಕ್ಕೆ ಮುಸುಕು ಹಾಕಿ ಅಜ್ಜಿಯನ್ನೇ ದರೋಡೆಗೈದ ಮೊಮ್ಮಗ

ಭಟ್ಕಳ: ಮುಖಕ್ಕೆ ಮುಸುಕು ಹಾಕಿ ಕಳ್ಳನಂತೆ ಲ ಮೊಮ್ಮಗನೇ ವಯೋವೃದ್ಧೆ ಅಜ್ಜಿಯನ್ನು ದರೋಡೆಗೈದಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. ಮಾ.17ರಂದು ರಮಝಾನ್ ಸಂದರ್...

ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಎರ್ಲಪಾಡಿಯಲ್ಲಿ SSLC ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಣೆ

ಕಾರ್ಕಳ:  ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಎರ್ಲಪಾಡಿಯಲ್ಲಿ 24-25 ನೇ ಸಾಲಿನ SSLC ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಿ ಶುಭ ಹಾರೈಸಲಾಯಿತು.  ...

ಪ್ರೀತಿಸಿ ವಿವಾಹವಾದ ಮರ್ಚೆಂಟ್ ನೇವಿ ಅಧಿಕಾರಿಯನ್ನು ಪ್ರೇಮಿಯೊಂದಿಗೆ ಸೇರಿ ಹತ್ಯೆಮಾಡಿದ ಪತ್ನಿ

ಹೊಸದಿಲ್ಲಿ: ಉತ್ತರ ಪ್ರದೇಶದ ಮೀರತ್‌ನ ಮರ್ಚೆಂಟ್ ನೇವಿ ಅಧಿಕಾರಿಯನ್ನು ಅವರ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆಗೈದು, ಮೃತದೇಹವನ್ನು 15ತುಂಡುಗಳನ್ನಾಗ...

ಮಂಗಳೂರು: ಗೂಂಡಾಗಿರಿ ನಡೆಸಿ ಮನೆಯ ಕಂಪೌಂಡ್ ಧ್ವಂಸ- ಪ್ರಕರಣ ದಾಖಲು

ಮಂಗಳೂರು: ರಸ್ತೆ ವಿಸ್ತರಣೆಯ ನೆಪವೊಡ್ಡಿ ವ್ಯಕ್ತಿಯೋರ್ವನು ಗೂಂಡಾಗಿರಿ ಮನೆಯೊಂದರ ಕಾಂಪೌಂಡ್ ಧ್ವಂಸಗೊಳಿಸಿದ ಘಟನೆ ಮಂಗಳೂರಿನ ಪಚ್ಚನಾಡಿ ವೈದ್ಯನಾಥ ನಗರದಲ...

ಸೇಫಾಗಿ ನಾಸಾದಿಂದ ಭೂಮಿಗಿಳಿದ ಸುನೀತಾ ವಿಲಿಯಮ್ಸ್- ನೌಕೆಯಿಂದ ಹೊರಬಂದ ಗಗನಯಾತ್ರಿ, ಆರೋಗ್ಯ ತಪಾಸಣೆ ಆರಂಭ

ಬರೋಬ್ಬರಿ 9 ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೇ ಬಾಕಿಯಾಗಿದ್ದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಇದೀಗ ಸುರಕ್ಷಿತವಾಗಿ ಭೂಮಿಗೆ ವಾಪಾಸ್ ಆಗಿದ್ದಾರ...

ವಿಟಿಯು 26ನೇ ಅಂತರ ಕಾಲೇಜು ಅಥ್ಲೆಟಿಕ್ಸ್‌: ಹೊಸ ಇತಿಹಾಸ ಸೃಷ್ಟಿಸಿದ ಸಹ್ಯಾದ್ರಿ ಕಾಲೇಜ್‌

ವಿಟಿಯು 26ನೇ ಅಂತರ ಕಾಲೇಜು ಅಥ್ಲೆಟಿಕ್ಸ್‌: ಹೊಸ ಇತಿಹಾಸ ಸೃಷ್ಟಿಸಿದ ಸಹ್ಯಾದ್ರಿ ಕಾಲೇಜ್‌ ಸಹ್ಯಾದ್ರಿ ಅಥ್ಲೆಟಿಕ್ ತಂಡವು 104 ಅಂಕಗಳೊಂದಿಗೆ 8 ನೇ ಬಾರಿಗೆ ಹೊರಹೊಮ್ಮ...