-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ನನ್ನ ನೆಚ್ಚಿನ ನೇತ್ರಾವತಿ ಟೀಚರ್- ಕೇಶವ ಬಂಟ್ವಾಳ

ನನ್ನ ನೆಚ್ಚಿನ ನೇತ್ರಾವತಿ ಟೀಚರ್- ಕೇಶವ ಬಂಟ್ವಾಳ


ನನ್ನ ಹೆಸರು ಕೇಶವ. ನಾನು ಎಸ್.ವಿ.ಎಸ್. ಹಿರಿಯ ಪ್ರಾಥಮಿಕ ಶಾಲೆ ,ಬಂಟ್ವಾಳ ದಲ್ಲಿ ಕಲಿತಿದ್ದು. ನನಗೆ ಒಂದನೇ ತರಗತಿಗೆ ಶ್ರೀಮತಿ  ನೇತ್ರಾವತಿ ಟೀಚರ್ ಎಂಬ ಶಿಕ್ಷಕರು ಇದ್ದರು. ಅವರು ಕೂಡ ಬಂಟ್ವಾಳ ದವರಾಗಿದ್ದು, ಸದ್ಯ ಮಂಗಳೂರಿನಲ್ಲಿ ಇರುತ್ತಾರೆ. ಶ್ರೀಮತಿ ನೇತ್ರಾವತಿ ಟೀಚರ್ ರವರು ನನ್ನ ವಿದ್ಯಾರ್ಥಿ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು.
                ಒಮ್ಮೆ ನಾನು ಅನಾರೋಗ್ಯದಿಂದ ಮನೆಯಲ್ಲಿದ್ದು ತರಗತಿಗೆ ತುಂಬಾ ದಿನ ಗೈರು ಹಾಜರಾಗಿದ್ದೆ. ಆಗ ಗುರುಗಳು  ಬೇರೆ ಮಕ್ಕಳೊಂದಿಗೆ ನನ್ನ ಮನೆ ಹುಡುಕಿಕೊಂಡು ಬಂದು ನನ್ನ ಆರೋಗ್ಯ ವಿಚಾರಿಸಿ ನನಗೆ ಆಶೀರ್ವಾದ ಮಾಡಿರುವರು.

ಕೇಶವ
ಬಂಟ್ವಾಳ

Ads on article

Advertise in articles 1

advertising articles 2

Advertise under the article

ಸುರ