-->
ಕೃಷ್ಣ ಜನ್ಮಾಷ್ಟಮಿಯಂದು ಈ ಕ್ರಮಗಳನ್ನು ಮಾಡಿದರೆ ಅದೃಷ್ಟ ನಿಮ್ಮದಾಗುವುದು ಖಂಡಿತ! Krishna

ಕೃಷ್ಣ ಜನ್ಮಾಷ್ಟಮಿಯಂದು ಈ ಕ್ರಮಗಳನ್ನು ಮಾಡಿದರೆ ಅದೃಷ್ಟ ನಿಮ್ಮದಾಗುವುದು ಖಂಡಿತ! Krishna

ಕೃಷ್ಣ ಜನ್ಮಾಷ್ಟಮಿಯಂದು ಈ ಕ್ರಮಗಳನ್ನು ಮಾಡಿದರೆ ಅದೃಷ್ಟ ನಿಮ್ಮದಾಗುವುದು ಖಂಡಿತ! 




ಕೃಷ್ಣ  (Krishna)  ಜನ್ಮಾಷ್ಟಮಿಯ ದಿನದಂದು ತುಳಸಿಯ ಈ ಪರಿಹಾರಗಳನ್ನು ಮಾಡಿದರೆ, ಅವನ ಜೀವನದ ಎಲ್ಲಾ ದುಃಖಗಳು ದೂರವಾಗುತ್ತವೆ. 

ಜನ್ಮಾಷ್ಟಮಿಯ ದಿನದಂದು, ಶ್ರೀ ಕೃಷ್ಣನಿಗೆ ನೈವೇದ್ಯದಲ್ಲಿ ತುಳಸಿ ಎಲೆಯನ್ನು ಇಟ್ಟು ಅರ್ಪಿಸಿದರೆ ಪ್ರಸಾದ ಸಂಪೂರ್ಣವಾಗುವುದು. ಹೀಗೆ ಮಾಡುವುದರಿಂದ ಶ್ರೀ ಕೃಷ್ಣ ಮತ್ತು ತಾಯಿ ಲಕ್ಷ್ಮೀ ಇಬ್ಬರ ಆಶೀರ್ವಾದವೂ ಲಭಿಸುವುದು. 

ಜನ್ಮಾಷ್ಟಮಿಯಂದು ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ದಾಂಪತ್ಯ ಜೀವನ ಸುಖಮಯವಾಗುತ್ತದೆ. ಇದಲ್ಲದೆ, ಇದುವರೆಗೆ ಮದುವೆಗೆ ಅಡೆತಡೆಗಳನ್ನು ಎದುರಿಸುತ್ತಿರುವವರಿಗೂ ಈ ಪರಿಹಾರಗಳು ಪ್ರಯೋಜನಕಾರಿಯಾಗಿರುತ್ತದೆ. 

 
ವ್ಯಾಪಾರದಲ್ಲಿ ಪ್ರಗತಿಯನ್ನು ಬಯಸುವವರು ಜನ್ಮಾಷ್ಟಮಿಯ ದಿನದಂದು ತುಳಸಿಗೆ ಕೆಂಪು ಬಣ್ಣದ ಬಟ್ಟೆಯನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ವ್ಯಕ್ತಿಯ ಮನದ ಆಸೆಗಳನ್ನು ಪೂರೈಸುತ್ತದೆ. 




Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article