ನಿಮ್ಮ ಜಾತಕದಲ್ಲಿ ಕಾಳಸರ್ಪ ಯೋಗ ಇದ್ದಾಗ ಏನೆಲ್ಲಾ ಆಗುತ್ತದೆ ಗೊತ್ತಾ!? ಇಲ್ಲಿದೆ ನೋಡಿ!


ಕಾಳಸರ್ಪ ಯೋಗ : 

ರಾಹುವಿನ ಹಾವಿನ ತಲೆಯನ್ನು ಹೊಂದಿದ್ದರೆ, ಕೇತುವಿನ ಹಾವಿನ ಬಾಲವನ್ನು ಹೊಂದಿರುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯ ಜಾತಕದಲ್ಲಿ ರಾಹು ಮತ್ತು ಕೇತು ಗ್ರಹಗಳು ಹಿಮ್ಮುಖವಾಗಿಯೇ ಚಲಿಸುತ್ತದೆ. ಹೀಗೆ ರಾಹು ಮತ್ತು ಕೇತು ಹಿಮ್ಮುಖವಾಗಿ ಚಲಿಸುತ್ತಿದ್ದಾಗ ಇತರ ಗ್ರಹಗಳು ನಡುವೆ ಬಂದರೆ, ಆಗ ಕಾಲ ಸರ್ಪ ದೋಷವನ್ನು ಎದುರಿಸಬೇಕಾಗುತ್ತದೆ. 
 
 ಕಾಲ ಸರ್ಪ ಯೋಗದ ಲಾಭವೇನು ? :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರಪಂಚದ ಎಲ್ಲಾ ಪ್ರಸಿದ್ಧ ಮತ್ತು ಪ್ರಭಾವಿ ವ್ಯಕ್ತಿಗಳ ಜಾತಕದಲ್ಲಿ ಕಾಲ ಸರ್ಪ ಯೋಗವನ್ನು ಕಾಣಬಹುದು. 

ಯಾವ ವ್ಯಕ್ತಿಯ ಜಾತಕದಲ್ಲಿ ಈ ಎರಡೂ ಛಾಯಾಗ್ರಹಗಳು ಅಂದರೆ ರಾಹು ಮತ್ತು ಕೇತು ಶುಭ ಸ್ಥಾನದಲ್ಲಿದೆಯೋ, ಆ ವ್ಯಕ್ತಿ ಎಲ್ಲಾ ಕಷ್ಟಗಳನ್ನೂ ಮೀರಿ ಹಣ ಗಳಿಸುತ್ತಾನೆ. ಶ್ರೀಮಂತನಾಗುತ್ತಾನೆ. ಆದರೆ ಎರಡೂ ಗ್ರಹಗಳು ಅಶುಭ ಸ್ಥಾನದಲ್ಲಿದ್ದಾಗ, ವ್ಯಕ್ತಿ ರಾಜನಿಂದ ಭಿಕ್ಷುಕನಾಗಬೇಕಾಗುತ್ತದೆ.  


BREAKING NEWS
Loading latest news...
Join our WhatsApp Channel Powered By : Online Pudu