-->

ಮಂಗಳನ ನಡೆ ಬದಲಾವಣೆ-ಜಾಗರೂಕತರಾಗಿರಬೇಕು ಈ 4 ರಾಶಿಯವರು..ಎಚ್ಚರ ..ಎಚ್ಚರ..!

ಮಂಗಳನ ನಡೆ ಬದಲಾವಣೆ-ಜಾಗರೂಕತರಾಗಿರಬೇಕು ಈ 4 ರಾಶಿಯವರು..ಎಚ್ಚರ ..ಎಚ್ಚರ..!


ವೃಷಭ ರಾಶಿ : ಈ ರಾಶಿಯಲ್ಲಿಯೇ ಮಂಗಳ ನೇರ ಚಲನೆಗೆ ಮರಳಲಿದ್ದಾನೆ. ಮಂಗಳ ಗ್ರಹದ ಈ ನೇರ ಸಂಚಾರದಿಂದ ಕಾಯಿಲೆಗಳಿಗೆ ಹಣ ಖರ್ಚು ಮಾಡುವ ಸನ್ನಿವೇಶ ಎದುರಾಗಬಹುದು. 

ಮಿಥುನ ರಾಶಿ : ಸಂಗಾತಿಯೊಂದಿಗೆ ಕಲಹ ಉಂಟಾಗಬಹುದು. ಒಂದು ಹಂತದಲ್ಲಿ ನೀನಾ ನಾನಾ ಎನ್ನುವ ಸನ್ನಿವೇಶ ಕೂಡಾ ಸೃಷ್ಟಿಯಾಗಬಹುದು. ದಾಂಪತ್ಯ ಜೀವನದಲ್ಲಿ ಸಂಚಲನ ಉಂಟಾಗುವುದು. 

ತುಲಾ ರಾಶಿ : ದೊಡ್ಡ ವ್ಯಕ್ತಿಗಳು ಅಥವಾ ಅಧಿಕಾರಿಗಳೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿ. ದೂರದ ಪ್ರಯಾಣವನ್ನು ಮಾಡದಿರುವುದೇ ಒಳಿತು. 

ವೃಶ್ಚಿಕ ರಾಶಿ : ಮಂಗಳ ಗ್ರಹದ ನೇರ ಸಂಚಾರದಿಂದ ಕೋಪ ಹೆಚ್ಚುತ್ತದೆ. ಈ ಕಾರಣದಿಂದಾಗಿ, ತೀರಾ ಹತ್ತಿರದವರೊಂದಿಗಿನ ಸಂಬಂಧ ಕೂಡಾ ಹಾಳಾಗುತ್ತದೆ. ನಾಲಿಗೆಯ ಮೇಲೆ ಹಿಡಿತವಿರಲಿ. 

Ads on article

Advertise in articles 1

advertising articles 2

Advertise under the article