-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರಿನ ಬಾಂಬೆ ಲಕ್ಕಿ  ಹೋಟೆಲ್ ಮಾಲಕ ನಿಧನ

ಮಂಗಳೂರಿನ ಬಾಂಬೆ ಲಕ್ಕಿ ಹೋಟೆಲ್ ಮಾಲಕ ನಿಧನ

 



ಮಂಗಳೂರು: ಮಂಗಳೂರಿನಲ್ಲಿ ಖ್ಯಾತಿ ಪಡೆದಿರುವ ಬಾಂಬೆ ಲಕ್ಕಿ  ಹೋಟೆಲ್  ಮಾಲಕ ಹಾಜಿ ಎಂ. ಸುಲೈಮಾನ್ ಇಂದು ನಿಧನರಾಗಿದ್ದಾರೆ.

 

ನಗರದ ಬಂದರ್ ನಲ್ಲಿರುವ ಬಾಂಬೆ ಲಕ್ಕಿ ಹೋಟೆಲ್ ಕರಾವಳಿಯಲ್ಲಿ ಖ್ಯಾತಿವೆತ್ತ ಹೋಟೆಲ್ ಆಗಿದೆ.

ಹಾಜಿ ಎಂ. ಸುಲೈಮಾನ್ ( 84 ) ಪತ್ನಿ, 5 ಪುತ್ರರು ಮತ್ತು ಎರಡು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೂಲತಃ ಕುದ್ರೋಳಿಯವರಾದ ಹಾಜಿ ಸುಲೈಮಾನ್ ಅವರು ನಗರದ ಪಾಂಡೇಶ್ವರದಲ್ಲಿ ನೆಲೆಸಿದ್ದರು. ಕುದ್ರೋಳಿ ಜಾಮಿಯಾ ಮಸೀದಿಯ ಟ್ರಸ್ಟಿಯಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರು

ಹಾಜಿ ಸುಲೈಮಾನ್ ಅವರು, ಕೊಡುಗೈ ದಾನಿಯೆಂದು ಗುರುತಿಸಿಕೊಂಡಿದ್ದರು.  

Ads on article

Advertise in articles 1

advertising articles 2

Advertise under the article

ಸುರ