-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕನ್ನಡ ರಾಜ್ಯೋತ್ಸವ ಸ್ಪೆಷಲ್: ಕನ್ನಡದ ರಂಗಗೀತೆಗಳ ಸಂಗ್ರಹ (ಹಾಡು: ಮೈಮ್‌ ರಾಮ್‌ದಾಸ್‌)

ಕನ್ನಡ ರಾಜ್ಯೋತ್ಸವ ಸ್ಪೆಷಲ್: ಕನ್ನಡದ ರಂಗಗೀತೆಗಳ ಸಂಗ್ರಹ (ಹಾಡು: ಮೈಮ್‌ ರಾಮ್‌ದಾಸ್‌)

ಕನ್ನಡ ರಾಜ್ಯೋತ್ಸವ ಸ್ಪೆಷಲ್: ಕನ್ನಡದ ರಂಗಗೀತೆಗಳ ಸಂಗ್ರಹ (ಹಾಡು: ಮೈಮ್‌ ರಾಮ್‌ದಾಸ್‌)







ಕನ್ನಡ ನಾಡು ಸಂಭ್ರಮ ಉಲ್ಲಾಸದಿಂದ ಕನ್ನಡ ರಾಜ್ಯೋತ್ಸವ ಆಚರಿಸುವ ಶುಭ ಸಂದರ್ಭದಲ್ಲಿ ಕನ್ನಡದ ರಂಗ ಗೀತೆಗಳ ಒಂದು ಸಂಗ್ರಹವನ್ನು ನಮ್ಮ ಓದುಗರ ಮುಂದೆ ಇಡಲು ಸಂತೋಷ ಪಡುತ್ತಿದ್ದೇವೆ.



ಹಾಡು: ಮೈಮ್‌ ರಾಮ್‌ದಾಸ್, ರಂಗ ನಿರ್ದೇಶಕ, ಗಾಯಕ, ನಟ, ಜನಪದ ಕಲಾವಿದ



ಈ ಹಾಡುಗಳನ್ನು ಕೇಳಿದರೆ ಖಂಡಿತಾ ಒಮ್ಮೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ...



ಸಾವಿರದ ಶರಣವ್ವ ಕರಿಮಾಯೆ ತಾಯಿ | ರಂಗ ಗೀತೆ | ಮೈಮ್ ರಾಮ್‌ದಾಸ್‌ (ರಚನೆ: ಪ್ರೊ. ಚಂದ್ರಶೇಖರ ಕಂಬಾರ)



https://youtu.be/5X-Ay8R9huo


ಮೈಮ್‌ ರಾಮ್‌ದಾಸ್ | ರಂಗ ಗೀತೆ | ಚೆಲುವಾ ಬರುತಾನೆ (ರಚನೆ: ವೈದೇಹಿ)





https://youtu.be/tGQxhRbdWAw



ಮೈಮ್‌ ರಾಮ್‌ದಾಸ್ | ರಂಗ ಗೀತೆ | ಚೋರ ಪುರಾಣದ ಒಂದು ಹಾಡು 'ಜನಮೆಚ್ಚಿ ನಡೆಕೊಂಡರೇನುಂಟು' (ರಚನೆ: ವೈದೇಹಿ)




https://youtu.be/k8TQWGWO9ls


ಮೈಮ್‌ ರಾಮ್‌ದಾಸ್ | ರಂಗ ಗೀತೆ | ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ... (ರಚನೆ: ಪುರಂದರ ದಾಸರು)




https://youtu.be/vfP9YLN9NIY


ಮೈಮ್‌ ರಾಮ್‌ದಾಸ್ | ರಂಗ ಗೀತೆ | ಎತ್ತಣ ಮಾಮರ... ಎತ್ತಣ ಕೋಗಿಲೆ (ತತ್ವಪದ)





https://youtu.be/ffa-Ys4SHsY

Ads on article

Advertise in articles 1

advertising articles 2

Advertise under the article

ಸುರ