-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
MLC Manjunath Bhandary met Surjewala- ಸುರ್ಜೆವಾಲಾ ಭೇಟಿ ಮಾಡಿ ಮಂಜುನಾಥ್ ಭಂಡಾರಿ; ಹೊಸ ವರ್ಷದ ಶುಭ ಹಾರೈಕೆ

MLC Manjunath Bhandary met Surjewala- ಸುರ್ಜೆವಾಲಾ ಭೇಟಿ ಮಾಡಿ ಮಂಜುನಾಥ್ ಭಂಡಾರಿ; ಹೊಸ ವರ್ಷದ ಶುಭ ಹಾರೈಕೆ

ಸುರ್ಜೆವಾಲಾ ಭೇಟಿ ಮಾಡಿ ಮಂಜುನಾಥ್ ಭಂಡಾರಿ; ಹೊಸ ವರ್ಷದ ಶುಭ ಹಾರೈಕೆ





ದ.ಕ. ಉಡುಪಿ ಕ್ಷೇತ್ರದಿಂದ ವಿಧಾನಪರಿಷತ್ ನ ನೂತನ ಸದಸ್ಯರಾಗಿ ಆಯ್ಕೆಯಾದ ಮಂಜುನಾಥ ಭಂಡಾರಿಯವರು ನವ ದೆಹೆಲಿಯಲ್ಲಿ AICC ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕ ಕಾಂಗ್ರೆಸ್ಸಿನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರವರನ್ನು ಭೇಟಿ ಮಾಡಿದರು.


ಈ ಸಂದರ್ಭದಲ್ಲಿ ಶಾಲು ಹಾಕಿ ಸನ್ಮಾನಿ ಕೃತಜ್ಞತೆ ಸಲ್ಲಿಸಿದ ಭಂಡಾರಿಯವರು, ಸುರ್ಜೆವಾಲ ಅವರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು.



Newly elected MLC Manjunath Bhandary met AICC General Secretary and Karnataka Congress In Charge Randeep Singh Surjewala in New Delhi.


Manjunath Bhandary thanked Randeep Singh Surjewala and conveyed new wishes to him.


Ads on article

Advertise in articles 1

advertising articles 2

Advertise under the article

ಸುರ