-->

ಯುವತಿಯರೊಂದಿಗೆ ಮಂಗಳೂರಿನ ವೈದ್ಯಾಧಿಕಾರಿಯ ಚೆಲ್ಲಾಟ ಪ್ರಕರಣ- ಈತನಿಗೆ 18 ದಿನಗಳ ಹಿಂದೆಯೆ ಸಿಕ್ಕಿತ್ತು ಶಿಕ್ಷೆ! ಏನು ಗೊತ್ತಾ?

ಯುವತಿಯರೊಂದಿಗೆ ಮಂಗಳೂರಿನ ವೈದ್ಯಾಧಿಕಾರಿಯ ಚೆಲ್ಲಾಟ ಪ್ರಕರಣ- ಈತನಿಗೆ 18 ದಿನಗಳ ಹಿಂದೆಯೆ ಸಿಕ್ಕಿತ್ತು ಶಿಕ್ಷೆ! ಏನು ಗೊತ್ತಾ?





ಮಂಗಳೂರು: ದ.ಕ.ಜಿಲ್ಲೆಯ ಕುಷ್ಠರೋಗ ನಿವಾರಣಾಧಿಕಾರಿ ಡಾ.ರತ್ನಾಕರ್ ತನ್ನ ಕಚೇರಿಯ ಮಹಿಳಾ ಸಿಬ್ಬಂದಿಯೊಂದಿಗೆ ಕಾಮದಾಟ ಆಡಿರುವ ಫೋಟೋ, ವೀಡಿಯೋ ವೈರಲ್ ಆಗಿದೆ. ಈತ ಕಚೇರಿಯ 9 ಮಹಿಳಾ ಸಿಬ್ಬಂದಿಯೊಂದಿಗೆ ಚೆಲ್ಲಾಟವಾಡಿರೋದು ಬಯಲಾಗಿದೆ.



ಈತನ ಅನುಚಿತ ವರ್ತನೆಯ ಬಗ್ಗೆ ದ.ಕ.ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ಬಂದಿತ್ತು. ಈ ಬಗ್ಗೆ ಹಿರಿಯ ಆರೋಗ್ಯ ಅಧಿಕಾರಿಯೋರ್ವರ ಆಂತರಿಕ ದೂರು ಸಮಿತಿಯಲ್ಲಿ ತನಿಖೆ ನಡೆದಿತ್ತು. ಪ್ರಾಥಮಿಕ ತನಿಖೆಯಲ್ಲಿ ಈತ ಅನುಚಿತವಾಗಿ ವರ್ತಿಸಿರೋದು ಕಂಡು ಬಂದಿದೆ.



 ಈ
ಹಿನ್ನೆಲೆಯಲ್ಲಿ ಸರಕಾರಕ್ಕೆ ಶಿಸ್ತು ಕ್ರಮಕ್ಕೆ ಕಳುಹಿಸಲಾಗುತ್ತು.‌ ಈ ಹಿನ್ನೆಲೆಯಲ್ಲಿ ನ.8ರಂದು ರಾಜ್ಯ ಆರೋಗ್ಯ ಇಲಾಖೆ ಡಾ.ರತ್ನಾಕರ್ ನನ್ನು ಅಮಾನತು ಮಾಡಿ ಆದೇಶಿಸಿದೆ.



ಕಚೇರಿಯಲ್ಲಿ ಈತ ಸಾಕಷ್ಟು ಮಹಿಳಾ ಸಿಬ್ಬಂದಿಯನ್ನು ತನ್ನ ಕಾಮದಾಟಕ್ಕೆ ಬಳಸುತ್ತಿದ್ದ. ಈ ಬಗ್ಗೆ ಸಹಕರಿಸದ ಸಿಬ್ಬಂದಿಗೆ ತೊಂದರೆ ಕೊಡುತ್ತಿದ್ದ ಎಂದು ತಿಳಿದು ಬಂದಿದೆ‌. ಈ ಹಿನ್ನೆಲೆಯಲ್ಲಿ ‌ಕೆಲ ಮಹಿಳಾ ಸಿಬ್ಬಂದಿ ದೂರು ನೀಡಿದ್ದರು. ಅಲ್ಲದೆ ಈ ಬಗ್ಗೆ ಸಾಕಷ್ಟು ಅನಾಮಧೇಯ ಕರೆಗಳು ಬಂದಿತ್ತು.



ಅಲ್ಲದೆ ಆತ ಆಸ್ಪತ್ರೆಯ ಬಿಲ್ ವಿಚಾರದಲ್ಲೂ ಅಕ್ರಮ ಎಸಗಿರುವುದು ಕಂಡು ಬಂದಿದೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.



Ads on article

Advertise in articles 1

advertising articles 2

Advertise under the article