-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಈ ದಿಕ್ಕಿನಲ್ಲಿ ತುಳಸಿ ಗಿಡ ನೆಟ್ಟರೆ ನಿಮ್ಮ ಮನೆ ಸದಾ ಸಮೃದ್ಧಿ ಸಂತೋಷದಿಂದ ತುಂಬಿರುತ್ತದೆ!

ಈ ದಿಕ್ಕಿನಲ್ಲಿ ತುಳಸಿ ಗಿಡ ನೆಟ್ಟರೆ ನಿಮ್ಮ ಮನೆ ಸದಾ ಸಮೃದ್ಧಿ ಸಂತೋಷದಿಂದ ತುಂಬಿರುತ್ತದೆ!


ತುಳಸಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪೂಜ್ಯ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿ ಸಸ್ಯವಿಲ್ಲದ ಹಿಂದೂ ಮನೆಗಳಲ್ಲಿ ನೀವು ನೋಡಲು ಸಾಧ್ಯವೇ ಇಲ್ಲ. ಈ ತುಳಸಿ ಗಿಡವನ್ನು ಬೆಳಿಗ್ಗೆ ಮತ್ತು ಸಂಜೆ ಪೂಜಿಸುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. 
ವ್ಯಾಪಾರದಲ್ಲಿನ ಸಮಸ್ಯೆಗಳಿಗೆ ಪರಿಹಾರ

ನೀವು ನಿಮ್ಮವ್ಯಾಪಾರದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಎಷ್ಟೇ ಕಷ್ಟಪಟ್ಟು ವ್ಯಾಪಾರ ಮಾಡಿದರೂ ವ್ಯಾಪಾರದಲ್ಲಿ ಲಾಭ ಸಿಗುತ್ತಿಲ್ಲವಾದರೆ ನೀವು ಗುರುವಾರ ಮುಂಜಾನೆ ಸ್ನಾನ ಮಾಡಿ ಶ್ಯಾಮ ತುಳಸಿ ಗಿಡದ ಅಕ್ಕ ಪಕ್ಕ ಬೆಳೆದಿರುವ ಕಳೆಗಳನ್ನು ಕಿತ್ತು, ಅದನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ಇದನ್ನು ನೀವು ವ್ಯಾಪಾರ ಮಾಡುವ ಸ್ಥಳದಲ್ಲಿನ ಶುದ್ಧವಾದ ಜಾಗದಲ್ಲಿ ಅದನ್ನು ಇರಿಸಿ. ಹೀಗೆ ಮಾಡುವುದರಿಂದ ನೀವು ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತೀರಿ.

ಪುಷ್ಯ ನಕ್ಷತ್ರವಿರುವ ಭಾನುವಾರ ಅಥವಾ ಗುರುವಾರ ಅಥವಾ ಇನ್ನಾವುದೇ ಶುಭ ದಿನದಂದು ಶುಭ ಸಮಯದಲ್ಲಿ ತುಳಸಿ ಬೇರನ್ನು ತೆಗೆದುಕೊಳ್ಳಿ. ನಂತರ ಆ ಬೇರನ್ನು ನೀರಿನಿಂದ ತೊಳೆದು, ಬಳಿಕ ಗಂಗಾಜಲದಿಂದ ತೊಳೆದು ಧೂಪ - ದೀಪವನ್ನು ಅದಕ್ಕೆ ಬೆಳಗಬೇಕು. ತುಳಸಿ ಬೇರಿನ ಮಣ್ಣನ್ನು ನೀವು ಹಣೆಗೆ ತಿಲಕವನ್ನಾಗಿ ಇಟ್ಟುಕೊಂಡು ಆ ಬೇರನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಇಟ್ಟು ಅದನ್ನು ನಿಮ್ಮ ಬಲಗೈ ಮೇಲೆ ಕಟ್ಟಿಕೊಳ್ಳಿ. ಇದು ವ್ಯಕ್ತಿಯ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಆ ವ್ಯಕ್ತಿಯು ತನ್ನ ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುವಂತೆ ಮಾಡುತ್ತದೆ.


Ads on article

Advertise in articles 1

advertising articles 2

Advertise under the article

ಸುರ