ಬುಧ ಗ್ರಹ ಬಲ ವ್ರದ್ದಿಸಲು, ವೃತ್ತಿ ಪ್ರಗತಿಗಾಗಿ ಇಂದೇ ಈ ಕೆಲಸವನ್ನು ತಪ್ಪ‌ದೆ ಮಾಡಿ !

ಗಣೇಶನ ಪೂಜೆ:
ಬುಧವಾರದಂದು ಗಣೇಶನ ಪೂಜೆಗೆ ವಿಶೇಷ ಮಹತ್ವವಿದ್ದು, ಬುಧವಾರದಂದು ಗಣೇಶನ ಪೂಜೆಯಲ್ಲಿ ಋಣಹರ್ತ ಗಣೇಶ ಸ್ತೋತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸಂಕಷ್ಟಗಳೆಲ್ಲಾ ದೂರವಾಗಿ ಸುಖ-ಸಂತೋಷ, ನೆಮ್ಮದಿನ ಜೀವನ ನಿಮ್ಮದಾಗುತ್ತದೆ.

ದರ್ಬೆಯನ್ನು ಅರ್ಪಿಸಿ:
ಗಣೇಶನಿಗೆ ದರ್ಬೆಯೆಂದರೆ ಬಲು ಪ್ರಿಯ. ಹಾಗಾಗಿ, ಗಣೇಶನ ಪೂಜೆಯಲ್ಲಿ ದರ್ಬೆಯನ್ನು ತಪ್ಪದೇ ಅರ್ಪಿಸಿ. ಬುಧವಾರದಂದು ಗಣೇಶನ ಪೂಜೆಯಲ್ಲಿ 21 ದರ್ಬೆಯ 21 ಗಂಟುಗಳನ್ನು ಅರ್ಪಿಸುವುದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ. 

ಹಸುವಿಗೆ ಪೂಜೆ ಮಾಡಿ ಆಹಾರ ಅರ್ಪಿಸಿ: 
ಹಿಂದೂ ಧರ್ಮದಲ್ಲಿ ಹಸುವಿನಲ್ಲಿ 33 ಕೋಟಿ ದೇವ ದೇವತೆಗಳು ನೆಲಸಿದ್ದಾರೆ ಎಂಬ ನಂಬಿಕೆ ಇದ್ದು, ಬುಧವಾರದಂದು ಹಸುವಿಗೆ ಪೂಜೆ ಮಾಡಿ ಹಸಿರು ಆಹಾರಗಳನ್ನು ತಿನ್ನಿಸುವುದರಿಂದ ಗ್ರಹ ದೋಷಗಳಿಂದ ಮುಕ್ತಿ ದೊರೆಯುತ್ತದೆ. 
BREAKING NEWS
Loading latest news...
Join our WhatsApp Channel Powered By : Online Pudu