-->

12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ: ಈ ಮೂರು ರಾಶಿಯವರ ಸಂಪತ್ತು ದುಪ್ಪಟ್ಟಾಗಲಿದೆ..!

12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ: ಈ ಮೂರು ರಾಶಿಯವರ ಸಂಪತ್ತು ದುಪ್ಪಟ್ಟಾಗಲಿದೆ..!



 

ವರ್ಷ ಹೋಳಿಯ ನಂತರದಲ್ಲಿ ಎಲ್ಲಾ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತಿದೆ. ಇದರಿಂದಾಗಿ ಅನೇಕ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತಿದೆ. ಹೋಳಿ ನಂತರ ಬಾರಿ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಅನುಕೂಲಕರವಾಗಿರಲಿದೆ. ದೇವಗುರು ಗುರುವು ಹೋಳಿ ನಂತರ ಅಂದರೆ 22 ಏಪ್ರಿಲ್ 2023ರಂದು ಸಾಗಲಿದೆ. ಗುರು ಸದ್ಯ ಮೀನ ರಾಶಿಯಲ್ಲಿದ್ದು, ಏಪ್ರಿಲ್ ನಲ್ಲಿ ಮೇಷ ರಾಶಿಗೆ ಪ್ರವೇಶಿಸಲಿದ್ದಾರೆ. ಸಮಯದಲ್ಲಿ ಚಂದ್ರನು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗುರು ಮತ್ತು ಚಂದ್ರರು ಕೂಡಿದಾಗ ಗಜಲಕ್ಷ್ಮಿ ಯೋಗ ಕೂಡ ಉಂಟಾಗಲಿದೆ. ಗಜಲಕ್ಷ್ಮಿ ಯೋಗವು ಸಾಡೇ ಸತಿ ಶನಿ ದೋಷವನ್ನು ಕೊನೆಗೊಳಿಸಲಿದೆ. ಇದರೊಂದಿಗೆ ಗಜಲಕ್ಷ್ಮಿ ಯೋಗದ ರಚನೆಯು ಮೂರು ರಾಶಿಗಳಿಗೆ ತುಂಬಾ ಅನುಕೂಲಕಾರಿಯಾಗಿದೆ. ಅವರು ಅಪಾರ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ. ಹೋಳಿ ನಂತರ ಗಜಲಕ್ಷ್ಮಿ ಯೋಗದಿಂದ ಯಾವ ರಾಶಿಯವರಿಗೆ ಲಾಭವಾಗುತ್ತದೆ ಎಂಬುದನ್ನು ನೋಡಿ.



ಮೇಷ ರಾಶಿ
ಗುರುವಿನ ಸಂಚಾರದಿಂದ ಚಂದ್ರ-ಗುರುಗಳ ಸಂಯೋಗವು ಗಜಲಕ್ಷ್ಮಿ ಯೋಗವನ್ನು ಉಂಟುಮಾಡಲಿದೆ. ಇದು ಮೇಷ ರಾಶಿಯವರಿಗೆ ಉತ್ತಮ ಫಲಿತಾಂಶವನ್ನು ನೀಡಲಿದೆ. ಉದ್ಯೋಗಸ್ಥರು ಅದನ್ನು ಪಡೆಯಬಹುದು, ಸಮಯದಲ್ಲಿ ನೀವು ಮಾಡಿದ ಕೆಲಸವನ್ನು ಪ್ರಶಂಸೆ ಮಾಡಲಾಗುತ್ತದೆ. ಪ್ರೇಮ ಜೀವನ ಚೆನ್ನಾಗಿರಲಿದೆ. ವಿವಾಹ ಜೀವನದಲ್ಲೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಆದಾಯ ಹೆಚ್ಚಾಗಲಿದೆ. ಅದೃಷ್ಟದ ಸಹಾಯದಿಂದ, ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಲಿದ್ದೀರಿ.



ಮಿಥುನ ರಾಶಿ
ಮಿಥುನ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗವು ಬಹಳಷ್ಟು ಲಾಭವನ್ನು ತರಲಿದೆ. ಆದಾಯ ಹೆಚ್ಚಾಗಲಿದೆ. ವ್ಯಾಪಾರಿಗಳಿಗೆ ಭಾರೀ ಲಾಭ ಬರಲಿದೆ. ಕೆಲಸದ ಸ್ಥಳದಲ್ಲಿ ಬಡ್ತಿಯೊಂದಿಗೆ ಆರ್ಥಿಕ ಬೆಳವಣಿಗೆಯೂ ಇರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರಲಿದೆ. ಅವಿವಾಹಿತರಿಗೆ ವಿವಾಹವಾಗಲಿದೆ.

ಧನು ರಾಶಿ
ಗಜಲಕ್ಷ್ಮಿ ಯೋಗವು ಧನು ರಾಶಿಯವರಿಗೆ ಶೀಘ್ರ ಸಂಪತ್ತನ್ನು ನಿಡುತ್ತದೆ. ನವ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಹೂಡಿಕೆಯಿಂದ ಲಾಭವಾಗಲಿದೆ. ವ್ಯಾಪಾರದಲ್ಲಿ ಲಾಭ ಇರಲಿದೆ. ಕೆಲಸಕ್ಕೆ ಒಳ್ಳೆಯ ಸಮಯ. ಪ್ರಗತಿಯ ಸಾಧ್ಯತೆಗಳಿವೆ. ಪ್ರೀತಿಯ ಸಂಬಂಧಗಳಲ್ಲಿಯೂ ಮಾಧುರ್ಯ ಉಳಿಯಲಿದೆ. ವಿದೇಶದಲ್ಲಿ ವ್ಯಾಸಂಗ ಮಾಡುವ ಆಸೆ ಈಡೇರಲಿದೆ.


Ads on article

Advertise in articles 1

advertising articles 2

Advertise under the article