-->

ಕೇತು ಸಂಚಾರದಿಂದ ಯಾರ ಅದೃಷ್ಟ ಬೆಳಗುತ್ತದೆ ? ಆ 4 ರಾಶಿಗಳು ಯಾವುದು ಗೊತ್ತಾ?

ಕೇತು ಸಂಚಾರದಿಂದ ಯಾರ ಅದೃಷ್ಟ ಬೆಳಗುತ್ತದೆ ? ಆ 4 ರಾಶಿಗಳು ಯಾವುದು ಗೊತ್ತಾ?


ವೃಷಭ, ಸಿಂಹ, ಧನು ಮತ್ತು ಮಕರ ರಾಶಿಯವರಿಗೆ ಕೇತು ಸಂಚಾರದಿಂದ ಲಾಭವಾಗಲಿದೆ. 

ವೃಷಭ ರಾಶಿಯವರ ಆರೋಗ್ಯ ಸುಧಾರಿಸುತ್ತದೆ. ಅವರು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಹೂಡಿಕೆಗೆ ಉತ್ತಮ ಸಮಯ. ಪಾಲುದಾರಿಕೆಯಲ್ಲಿ ಲಾಭ ಇರುತ್ತದೆ. ಸಿಂಹ ರಾಶಿಯವರ ಕುಟುಂಬ ಸಂಬಂಧಗಳು ಸುಧಾರಿಸುತ್ತವೆ.

 ಕಠಿಣ ಪರಿಶ್ರಮವು ವ್ಯವಹಾರದಲ್ಲಿ ಯಶಸ್ಸನ್ನು ತರುತ್ತದೆ. ಹೂಡಿಕೆಗೆ ಉತ್ತಮ ಸಮಯ. ಧನು ರಾಶಿಯವರ ವೃತ್ತಿ ಜೀವನಕ್ಕೆ ಹೊರ ತಿರುವು ಸಿಗಬಹುದು. 

ಹಳೆಯ ರೋಗದಿಂದ ಮುಕ್ತಿ ಸಿಗಲಿದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವಗಾಲಿದೆ. ಮಕರ ರಾಶಿಯವರು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಹಣ ಗಳಿಸುವುದು ಸಾಧ್ಯವಾಗುತ್ತದೆ. ಸ್ನೇಹಿತರೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. 

Ads on article

Advertise in articles 1

advertising articles 2

Advertise under the article