-->

ಉಡುಪಿ; ಅಪ್ಪು ವಿಗೆ ನೃತ್ಯಾಂಜಲಿ ಯುವತಿಯರಿಂದ ಡ್ಯಾನ್ಸ್ ಟ್ರಿಬ್ಯೂಟ್- ಗೊಂಬೆ ಹೇಳುತೈತೆ ಹಾಡಿಗೆ ಆಕರ್ಷಕ ನೃತ್ಯ - (VIDEO)

ಉಡುಪಿ; ಅಪ್ಪು ವಿಗೆ ನೃತ್ಯಾಂಜಲಿ ಯುವತಿಯರಿಂದ ಡ್ಯಾನ್ಸ್ ಟ್ರಿಬ್ಯೂಟ್- ಗೊಂಬೆ ಹೇಳುತೈತೆ ಹಾಡಿಗೆ ಆಕರ್ಷಕ ನೃತ್ಯ - (VIDEO)


ಉಡುಪಿ; ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನಕ್ಕೆ ನಾಡಿನ ಜನತೆ ಕಂಬನಿ ಮಿಡಿಯುತ್ತಿದ್ದಾರೆ. ಉಡುಪಿ ಯ ನೃತ್ಯಾಂಜಲಿ ಸಂಸ್ಥೆ ಡ್ಯಾನ್ಸ್ ಮೂಲಕ ಶೃದ್ದಾಂಜಲಿ ಸಲ್ಲಿಸಿದೆ.





ಉಡುಪಿ ಯ ಟೀಂ ದರ್ಪಣದಲ್ಲಿ ಅಪ್ಪುವಿಗೆ ಈ ಡ್ಯಾನ್ಸ್ ಟ್ರಿಬ್ಯೂಟ್ ಮಾಡಲಾಯಿತು. ಡ್ಯಾನ್ಸ್ ಅಕಾಡೆಮಿಯ ಉತ್ಸಾಹಿ ಯುವತಿಯರು ಪುನೀತ್ ಹಾಡು ಗೊಂಬೆ ಹೇಳುತೈತೆ....ಹಾಡಿಗೆ ಹೆಜ್ಜೆ ಹಾಕಿದರು.






 ಆಕರ್ಷಕ  ನೃತ್ಯ ಮಾಡುವ ಮೂಲಕ‌ ಪ್ರೀತಿಯ ನಟನಿಗೆ ನಮನ ಸಲ್ಲಿಸಿದರು.





Ads on article

Advertise in articles 1

advertising articles 2

Advertise under the article