-->

Tips for Citizens-  ಕೋವಿಡ್ ಬಗ್ಗೆ ಭೀತಿ ಬೇಡ- ಇಲ್ಲಿದೆ ಮಹತ್ವದ ಟಿಪ್ಸ್ ನೀಡಿದ ಪೊಲೀಸ್ ಆಯುಕ್ತ ಶಶಿಕುಮಾರ್

Tips for Citizens- ಕೋವಿಡ್ ಬಗ್ಗೆ ಭೀತಿ ಬೇಡ- ಇಲ್ಲಿದೆ ಮಹತ್ವದ ಟಿಪ್ಸ್ ನೀಡಿದ ಪೊಲೀಸ್ ಆಯುಕ್ತ ಶಶಿಕುಮಾರ್



ಮಂಗಳೂರಿನಲ್ಲಿ ದಂಪತಿ ಆತ್ಮಹತ್ಯೆ ಬೆನ್ನಲ್ಲೇ ಸಾರ್ವಜನಿಕ ಮನೋಸ್ಥಿತಿಯ ಬಗ್ಗೆ ವ್ಯಾಪಕ ಚರ್ಚೆಗಳು ಪ್ರಾರಂಭವಾಗಿವೆ. ನಿರಂತರ ಲಾಕ್‌ಡೌನ್ ಹಾಗೂ ವಾರಾಂತ್ಯದ ಕರ್ಫ್ಯೂನಿಂದಾಗಿ ಜನರ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ.


ಜನರಲ್ಲಿ ಮತ್ತಷ್ಟು ಭೀತಿ ಹುಟ್ಟಿಸುವ ಪರಿಸ್ಥಿತಿ ಇದೆ. ಈ ಬಗ್ಗೆ ನಾಗರಿಕರಲ್ಲಿ ಮನೋಬಲ ಮೂಡಿಸಲು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಹತ್ವದ ಸಂದೇಶ ನೀಡಿದ್ದಾರೆ.


ಅವರ ಸಂದೇಶವನ್ನು ನೀವೇ ಕೇಳಿ... ಮನೋಬಲ ವೃದ್ಧಿಸಿ...







Police Commissioner N Shashi Kumar





Ads on article

Advertise in articles 1

advertising articles 2

Advertise under the article