-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Kidnap and Marriage in Police Station | ಯುವತಿ ಜೊತೆ ಪರಾರಿಯಾಗಿದ್ದ ಪಾಗಲ್ ಪ್ರೇಮಿ: ಮಗನ ಹಠಕ್ಕೆ ಮಣಿದ ತಂದೆ, ಕೊನೆಗೂ ಯವತಿ ಜೊತೆ ನಿಖಾ

Kidnap and Marriage in Police Station | ಯುವತಿ ಜೊತೆ ಪರಾರಿಯಾಗಿದ್ದ ಪಾಗಲ್ ಪ್ರೇಮಿ: ಮಗನ ಹಠಕ್ಕೆ ಮಣಿದ ತಂದೆ, ಕೊನೆಗೂ ಯವತಿ ಜೊತೆ ನಿಖಾ




ಉಜಿರೆ: ವಿವಾಹಕ್ಕೆ ಹೆತ್ತವರು ವಿರೋಧವಿದ್ದಾರೆ ಎಂಬ ಕಾರಣಕ್ಕೆ ಪ್ರೇಮಿಸಿದ ಯುವತಿ ಜೊತೆ ಪರಾರಿಯಾಗಿದ್ದ ಹುಡುಗನ ಹಠ ಕೊನೆಗೂ ಸುಖಾಂತ್ಯಗೊಂಡಿದೆ. ಮಗನ ಒತ್ತಾಯಕ್ಕೆ ಮಣಿದ ತಂದೆ, ಪ್ರೇಮಿಸಿದ ಯುವತಿ ಜೊತೆ ಮಗನ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.



ಇಲ್ಲಿನ ಕುಂಟಿನಿ ಕಾರು ಚಾಲಕರೊಬ್ಬರ ಪುತ್ರ ಕೊರ್ಟ್ರೋಡಿ ಸಂಕೀರ್ಣದ ಯುವತಿ ಜೊತೆ ಪರಾರಿಯಾಗಿರುವ ಪ್ರಕರಣ ಮದುವೆಯೊಂದಿಗೆ ಮುಕ್ತಾಯ ಕಂಡಿದೆ.






ಪರಾರಿಯಾಗಿದ್ದ ಯುವ ಜೋಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ ತಮಗೆ ಮದುವೆ ಮಾಡಿಕೊಡುವಂತೆ ಮೊರೆ ಇಟ್ಟಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಕಡೆಯ ಹಿರಿಯರನ್ನು ಕರೆಸಿ ಪೊಲೀಸರು ರಾಜಿ ಮಾತುಕತೆ ನಡೆಸಿದ್ದರು.



ನಸುಕಿನ ಜಾವ ಕೊರ್ಟ್ರೋಡಿ ಸಂಕೀರ್ಣದ ಯುವತಿ ಜೊತೆ ನಿಖಾ ನಡೆಯಿತು.

Ads on article

Advertise in articles 1

advertising articles 2

Advertise under the article

ಸುರ