ಅತ್ತೂರು ದೂಪದಕಟ್ಟೆ ಯಲ್ಲಿ ದೇವಿದಾಸ್ ಈಶ್ವರಮಂಗಲ ವಿರಚಿತ ಜಾಜಿ ಮಲ್ಲಿಗೆ ತುಳು ಹಾಸ್ಯಮಯ ಯಕ್ಷಗಾನ ಬಯಲಾಟ ( VIDEO)

 



ಶ್ರೀ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಿರಿಯಡಕ ಇವರಿಂದ ದಿನಾಂಕ 23-02-2025 ರಂದು ಆದಿತ್ಯವಾರ ರಾತ್ರಿ ಘಂಟೆ 8ಕೆ   ಅತ್ತೂರು ದೂಪದಕಟ್ಟೆ ಯಲ್ಲಿ ದೇವಿದಾಸ್ ಈಶ್ವರಮಂಗಲ ವಿರಚಿತ  ಜಾಜಿ ಮಲ್ಲಿಗೆ  ಅದ್ದೂರಿ ತುಳು ಹಾಸ್ಯಮಯ ಯಕ್ಷಗಾನ ಬಯಲಾಟ ವಿಜೃಂಭಣೆಯಿಂದ ಜರಗಿತು.ಯಕ್ಷಗಾನ ಕಲಾಭಿಮಾನಿಗಳು ಊರ ಹತ್ತುಸಮಸ್ತರು ಸೇರಿದ್ದರು.







BREAKING NEWS
Loading latest news...
Join our WhatsApp Channel Powered By : Online Pudu