-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಚಾರ್ಟರ್ಡ್ ಅಕೌಂಟೆಂಡ್ ಅಂತಿಮ ಫಲಿತಾಂಶ: ಆಳ್ವಾಸ್‌ ಮಹೋನ್ನತ ಸಾಧನೆ; 38 ವಿದ್ಯಾಥಿಗಳು ಉತ್ತೀರ್ಣ

ಚಾರ್ಟರ್ಡ್ ಅಕೌಂಟೆಂಡ್ ಅಂತಿಮ ಫಲಿತಾಂಶ: ಆಳ್ವಾಸ್‌ ಮಹೋನ್ನತ ಸಾಧನೆ; 38 ವಿದ್ಯಾಥಿಗಳು ಉತ್ತೀರ್ಣ

ಚಾರ್ಟರ್ಡ್ ಅಕೌಂಟೆಂಡ್ ಅಂತಿಮ ಫಲಿತಾಂಶ: ಆಳ್ವಾಸ್‌ ಮಹೋನ್ನತ ಸಾಧನೆ; 38 ವಿದ್ಯಾಥಿಗಳು ಉತ್ತೀರ್ಣ




2024 ಮೇ ಯಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಡ್ ಅಂತಿಮ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಟಾನದ ವಿದ್ಯಾರ್ಥಿಗಳು ಗುರಿ ಮೀರಿದ ಸಾಧನೆ ಮಾಡಿದ್ದಾರೆ.


ಸಂಸ್ಥೆ ಈ ನಿಟ್ಟಿನಲ್ಲಿ ಮಹೋನ್ನತ ಸಾಧನೆ ಮಾಡಿದ್ದು, ಆಳ್ವಾಸ್‌ನ 38 ವಿದ್ಯಾಥಿಗಳು ಉತ್ತೀರ್ಣರಾಗಿದ್ದಾರೆ.


2024 ಮೇ ಯಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಪಾಸ್ ಆಗಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳು:

ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜಾ,

ಪ್ರೀತಿಶ್ ಕುಡ್ವಾ,

ಜೊನಿಟಾ ಜೋಶ್ನಿ ಸೋಜಾ ಡಿ,

ಸಾಹುಲ್ ಹಮೀದ್,

ಅನುಷಾ ಹೆಗ್ಡೆ,

ಮೆಲ್ವಿನ್ ಜೋಸ್ವಿನ್ ಲೋಬೋ,

ಪಲ್ಲವಿ ಹೆಚ್ ಆರ್,

ಪ್ರಜ್ವಲ್,

ವಿಲಿಟಾ ಆಲ್ವಿಶಾ ರೇಗೊ,

ಆಂಚಲ್,

ಸುಷ್ಮಾ ಎನ್,

ಕಿರಣ್ ಚಂದ್ರಶೇಖರ್ ಶೇರಿಗಾರ್,

ರೋಯ್ಡನ್,

ಕೌಶಿಕ್,

ಕಿರಣ್ ಭಾರಧ್ವಜ್,

ರಜತ್ ಜೈನ್,

ಶುಭಂಕರ್,

ರಾಕೇಶ್,

ಪ್ರಖ್ಯಾತ್,

ಪವನ್,

ನಾಗರಾಜ್ ಜಿ ಶೆಟ್ಟಿ,

ಹೇಮಂತ್ ಕುಮಾರ್ ಡಿ.ಕೆ.,

ಶ್ರೀನಿಧಿ ಎಸ್ ಶೆಟ್ಟಿ,

ಖುಶ್ಬೂ ಮತ್ತು

ಗೀತಾ ನಿಶಾ ಪಿರೇರಾ

- ಒಟ್ಟು 25 ವಿದ್ಯಾರ್ಥಿಗಳು,


ಜನವರಿ 2024ರಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಕ್ಲಾರ್ಸನ್, ಮೇಘಾ, ತೇಜಸ್, ವಾಣಿಶ್ರೀ, ಧಾಮಿನಿ, ದರ್ಶನ್ ಜಿ ಎಚ್, ಪ್ರಸಾದ, ನೌಫಾಲ್, ಅಂಕಿತಾ ಕಲ್ಲಪ್ಪ, ರಾಷ್ಟ್ರೀತ್ ಸಿ.ಜಿ, ಅವಿನಾಶ್, ಸುಕ್ಷ್ಮಾ, ಅಭಿಷೇಕ್ ಚೋಟಿ ಸೇರಿದಂತೆ 13 ವಿದ್ಯಾರ್ಥಿಗಳು,


ಒಟ್ಟು ಈ ವರ್ಷದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಗಣನೀಯ ಸಾಧನೆ ಮೆರೆದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಉಚಿತ ಶಿಕ್ಷಣವನ್ನು ಪಡೆದವರಾಗಿದ್ದಾರೆ. ಇವರಲ್ಲಿ 10 ವಿದ್ಯಾರ್ಥಿಗಳು ಸಿ.ಎ. ಅಂತಿಮ ಪರೀಕ್ಷೆಯ ಗ್ರೂಪ್-01 ಮತ್ತು ಗ್ರೂಪ್-02 ಎರಡೂ ವಿಭಾಗಗಳನ್ನು ಪ್ರಥಮ ಪ್ರಯತ್ನದಲ್ಲೆ ಉತ್ತೀರ್ಣರಾಗಿ ಈ ಸಾಧನೆ ಮೆರೆದಿದ್ದಾರೆ.


ದತ್ತು ಶಿಕ್ಷಣ ಯೋಜನೆ ವಿದ್ಯಾರ್ಥಿಯ ಸಾಧನೆ

ಕಿನ್ನಿಗೋಳಿ ಮೂಲದ ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜಾ, ಆಳ್ವಾಸ್‍ನಲ್ಲೆ ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಸಂಸ್ಥೆಯ ದತ್ತು ಶಿಕ್ಷಣ ಯೋಜನೆಯಲ್ಲಿ ಮುಗಿಸಿರುತ್ತಾರೆ.


2019ರ ಸಾಲಿನ ಪದವಿಪೂರ್ವ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಇವರು, ನಂತರ ಪದವಿ ಶಿಕ್ಷಣದ ಜೊತೆಗೆ ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 19ನೇ ರ್ಯಾಂಕ್ ಗಳಿಸಿದ್ದರು.


ಇದೀಗ ಮೇ 2024 ರಲ್ಲಿ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 23ನೇ ರ್ಯಾಂಕ್ ಗಳಿಸಿ ತೇರ್ಗಡೆ ಹೊಂದಿ, ಕಾಲೇಜಿಗೆ ಹಾಗೂ ಹೆತ್ತವರಿಗೂ ಕೀರ್ತಿ ತಂದಿದ್ದಾರೆ. ಒಲಿವರ್ ಉಬಾಲ್ಡ್ ಡಿಸೋಜಾ ಹಾಗೂ ಅನಿತಾ ಮರಿಯಾ ಡಿಸೋಜಾ ದಂಪತಿಗಳ ಮಗಳಾದ ಇವರು, ತಮ್ಮ ಆರ್ಟಿಕಲ್‍ಶಿಫ್‍ನ್ನು ಮಂಗಳೂರಿನ ಸಿ.ಎ.ನಿತಿನ್ ಜೆ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಮುಗಿಸಿರುತ್ತಾರೆ.

Ads on article

Advertise in articles 1

advertising articles 2

Advertise under the article

ಸುರ