ಪ್ರತಿ ದಿನ ದೇವರಿಗೆ ತುಳಸಿಯನ್ನು ಇಟ್ಟು ಈ ಮಂತ್ರಪಟಿಸುವುದರಿಂದ ನಿಮಗೆ ಆರ್ಥಿಕ ಲಾಭಗಳು ದೊರೆಯುತ್ತವೆ..!



1. ತುಳಸಿ ಪೂಜೆ ಮಂತ್ರ:
ತುಳಸೀ ಶ್ರೀಮಹಾಲಕ್ಷ್ಮೀರ್ವಿದ್ಯಾವಿದ್ಯಾ ಯಶಸ್ವಿನೀ|

ಧರ್ಮ್ಯಾ ಧರ್ಮಾನನಾ ದೇವಿ ದೇವಿದೇವಮನಃ ಪ್ರಿಯಾ||


ಲಭತೇ ಸುತರಾಂ ಭಕ್ತಿಮಂತೇ ವಿಷ್ಣುಪದಂ ಲಭೇತ್‌|

ತುಳಸೀ ಭೂರ್ಮಹಾಲಕ್ಷ್ಮಿಃ ಪದ್ಮಿನೀ ಶ್ರೀಹೃರಪ್ರಿಯಾ||


2. ತುಳಸಿ ನಾಮಾಷ್ಟಕ ಮಂತ್ರ:
ವೃಂದಾ ವೃಂದಾವನೀ ವಿಶ್ವಪೂಜಿತಾ ವಿಶ್ವಪಾವನೀ|

ಪುಷ್ಪಸಾರ ನಂದನೀಯ ತುಳಸಿ ಕೃಷ್ಣ ಜೀವನೀ||

ಏತಭಾಮಾಂಷ್ಟಕ ಚೈವ ಸ್ತೋತಂ ನಾಮರ್ಥಂ ಸಂಯುತಂ|

ಯಃ ಪಠೇತ್ ತಾಂ ಚ ಸಂಪೂಜ್ಯ ಸೌಶ್ರಮೇಘ ಫಲಂಲಮೇತಾ||

ತುಳಸಿ



3. ತುಳಸಿ ಸ್ತುತಿ:
ಮನಃ ಪ್ರಸಾದಜನನೀ ಸುಖಸೌಭಾಗ್ಯದಾಯಿನೀ|

ಆಧಿವ್ಯಾಧಿಹರೇ ದೇವಿ ತುಳಸೀ ತ್ವಾಂ ನಮಾಮ್ಯಹಂ||

ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ|

ಯದಗ್ರೇ ಸರ್ವ ವೇದಾಶ್ಚ ತುಳಸಿ ತ್ವಾಂ ನಮಾಮ್ಯಹಂ||

ಅಮೃತಾಂ ಸರ್ವಕಲ್ಯಾಣೀಂ ಶೋಕಸಂತಾಪನಾಶಿನೀಂ|

ಅಧಿವ್ಯಾಧಿಹರಿಂ ನೃಣಾಂ ತುಳಸಿ ತ್ವಾಂ ನಮಾಮ್ಯಹಂ||


ದೇವೈಸ್ಚಂ ನಿರ್ಮಿತಾ ಪೂರ್ವಂ ಅರ್ಚಿತಾಸಿ ಮುನೀಶ್ವರೈಃ|

ನಮೋ ನಮಸ್ತೇ ತುಳಸಿ ಪಾಪಂ ಹರ ಹರಿಪ್ರಿಯೇ||

ಸೌಭಾಗ್ಯ ಸಂತತಿಂ ದೇವಿ ಧನಂ ಧಾನ್ಯಂ ಚ ಸರ್ವದಾ|

ಆರೋಗ್ಯಂ ಶೋಕಶಮನಂ ಕುರು ಮೇ ಮಾಧವಪ್ರಿಯೇ||

ತುಳಸಿ ಪಾತು ಮಾಂ ನಿತ್ಯಂ ಸರ್ವಾಪದ್ಭಯೋಪಿ ಸರ್ವದಾ|

ತುಳಸಿ



ಕೀರ್ತಿತಾಪಿ ಸ್ಮೃತಾ ವಾಪಿ ಪವಿತ್ರಯತಿ ಮಾನವಂ|

ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟಾ ವಪುಃ ಪಾವನೀ

ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾಂತಕತ್ರಾಸಿನಿ|

ಪ್ರತ್ಯಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ

ನ್ಯಸ್ತಾ ತಚ್ಛರಣೇ ವಿಮುಕ್ತಿಫಲದಾ ತಸ್ಯೈ ತುಳಸ್ಯೈ ನಮಃ||

||ಇತಿ ಶ್ರೀ ತುಳಸಿ ಸ್ತುತಿ||.

ಪ್ರತಿನಿತ್ಯ ಆಗಿರಬಹುದು ಅಥವಾ ನೀವು ತುಳಸಿಯನ್ನು ಪೂಜಿಸುವಾಗ ಆಗಿರಬಹುದು, ಈ ಮೇಲಿನ ಮಂತ್ರ ಮತ್ತು ಸ್ತೋತ್ರಗಳೊಂದಿಗೆ ತುಳಸಿ ದೇವಿಯನ್ನು ಪೂಜಿಸಬೇಕು. ಇದನ್ನು ಮಾಡುವುದರಿಂದ ನೀವು ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತೀರಿ ಹಾಗೂ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷವನ್ನು ಪಡೆದುಕೊಳ್ಳುತ್ತೀರಿ.

BREAKING NEWS
Loading latest news...
Join our WhatsApp Channel Powered By : Online Pudu