-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ದೇವಗುರುವಿನ ಉದಯದಿಂದ ಹಂಸರಾಜ ಯೋಗ ಪ್ರಾಪ್ತಿ !ಯಾವೆಲ್ಲ ರಾಶಿಯವರಿಗೆ ಶುಭ ಫಲ? ಇಲ್ಲಿದೆ ನೋಡಿ..!

ದೇವಗುರುವಿನ ಉದಯದಿಂದ ಹಂಸರಾಜ ಯೋಗ ಪ್ರಾಪ್ತಿ !ಯಾವೆಲ್ಲ ರಾಶಿಯವರಿಗೆ ಶುಭ ಫಲ? ಇಲ್ಲಿದೆ ನೋಡಿ..!


ಕರ್ಕಾಟಕ ರಾಶಿ

 ದೇವಗುರುವಿನ ಉದಯದಿಂದಾಗಿ ಬಹಳಷ್ಟು ಲಾಭವಾಗುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಶುಭ ಫಲಗಳನ್ನೇ ಪಡೆಯುತ್ತಾರೆ. ಏಪ್ರಿಲ್ 29 ರ ನಂತರ ಯಾವ ಕೆಲಸಕ್ಕೆ ಕೈ ಹಾಕಿದರೂ ಅಲ್ಲಿ ಯಶಸ್ಸು ಕಾಣುತ್ತಾರೆ. ಕಟಕ ರಾಶಿಯವರ ಮನಸ್ಸಿನ ಇಚ್ಚೆಗಳು ಈಡೇರುವ ಕಾಲ ಇದು. 


ಧನು ರಾಶಿ :

ಗುರುಗ್ರಹದ ಉದಯವು ಧನು ರಾಶಿಯವರಿಗೆ ಕೂಡಾ ಪ್ರಯೋಜನಕಾರಿಯಾಗಿರಲಿದೆ. ಇದ್ದಕ್ಕಿದ್ದಂತೆ ಇವರ ಜೀವನದಲ್ಲಿ ಹಣದ ಹೊಳೆ ಹರಿಯಲಿದೆ. ಕಷ್ಟಗಳು ಕಳೆದು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೂಡಿಕೆಗೆ ಇದು ಉತ್ತಮ ಸಮಯ. 

ಮೀನ ರಾಶಿ :

ಗುರುಗ್ರಹದ ಉದಯವು ಮೀನ ರಾಶಿಯವರ ಪಾಲಿಗೆ ವರವಾಗಿ ಪರಿಣಮಿಸಲಿದೆ. ಗುರುಗ್ರಹದ ಉದಯದಿಂದ ರೂಪುಗೊಳ್ಳುವ ಹಂಸ ರಾಜಯೋಗವು ಮೀನ ರಾಶಿಯವರ ಜೀವನದಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ. 

Ads on article

Advertise in articles 1

advertising articles 2

Advertise under the article