-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕಾಂತಾರ ಯಶಸ್ಸಿಗೆ ರಿಶಬ್ ಶೆಟ್ಟಿ ಪ್ರತಿಕ್ರಿಯೆ: ಎರಡು ದಿನದಲ್ಲಿ ಮತ್ತೊಂದು ಶುಭಸುದ್ದಿ

ಕಾಂತಾರ ಯಶಸ್ಸಿಗೆ ರಿಶಬ್ ಶೆಟ್ಟಿ ಪ್ರತಿಕ್ರಿಯೆ: ಎರಡು ದಿನದಲ್ಲಿ ಮತ್ತೊಂದು ಶುಭಸುದ್ದಿ

ಕಾಂತಾರ ಯಶಸ್ಸಿಗೆ ರಿಶಬ್ ಶೆಟ್ಟಿ ಪ್ರತಿಕ್ರಿಯೆ: ಎರಡು ದಿನದಲ್ಲಿ ಮತ್ತೊಂದು ಶುಭಸುದ್ದಿ


ಕಾಂತಾರ ಯಶಸ್ಸಿನ ಬಗ್ಗೆ ಚಿತ್ರದ ಹೀರೋ ಮತ್ತು ನಿರ್ದೇಶಕ ರಿಶಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. 





ರಾಜ್ಯದ ಜನತೆ ಈ ಚಿತ್ರವನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಎಲ್ಲಡೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ ಎಂದು ರಿಶಬ್ ಹೇಳಿದ್ದಾರೆ.



ಚಿತ್ರತಂಡದೊಂದಿಗೆ ಮಂಗಳೂರಿನಲ್ಲಿ ಮಾತನಾಡಿದ ಅವರು, ಇನ್ನೆರಡು ದಿನಗಳಲ್ಲಿ ಚಿತ್ರದ ನಿರ್ಮಾಪಕರು ಶುಭ ಸುದ್ದಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.





ಚಿತ್ರದ ಯಶಸ್ಸು, ಮೇಕಿಂಗ್ ಬಗ್ಗೆ ಚಿತ್ರತಂಡ ಮಂಗಳೂರಿನಲ್ಲಿ ಹೇಳಿದ್ದು ಹೀಗೆ...






Ads on article

Advertise in articles 1

advertising articles 2

Advertise under the article

ಸುರ