-->

Yekkar Kodamanithaya | ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನ: ಶ್ರದ್ಧಾಭಕ್ತಿಯೊಂದಿಗೆ ಸಾಂಪ್ರದಾಯಿಕ ನೇಮೋತ್ಸವ ಯಶಸ್ವಿ

Yekkar Kodamanithaya | ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನ: ಶ್ರದ್ಧಾಭಕ್ತಿಯೊಂದಿಗೆ ಸಾಂಪ್ರದಾಯಿಕ ನೇಮೋತ್ಸವ ಯಶಸ್ವಿ


ಮಂಗಳೂರು ತಾಲೂಕಿನ ಎಕ್ಕಾರು ಗ್ರಾಮ ಪ್ರಕೃತಿಯ ಮಡಿಲಲ್ಲಿ ವಿಹಂಗಮವಾಗಿ ಹಸಿರಿನಿಂದ ಕಂಗೊಳಿಸುವ ಕೃಷಿ ಪ್ರಧಾನ ಊರು. ಈ ಊರು ಎರಡು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ತೆಂಕ ಎಕ್ಕಾರು ಮತ್ತು ಬಡಗ ಎಕ್ಕಾರು.

ಇಲ್ಲಿ ಗ್ರಾಮ ದೇವಸ್ಥಾನಗಳ ಪೈಕಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಮುಖ. ದೈವಸ್ಥಾನವಾಗಿ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನವೇ ಪ್ರಧಾನ. ಈ ದೈವಸ್ಥಾನಕ್ಕೆ ಐತಿಹಾಸಿಕ ಮಹತ್ವವಿದೆ. 

Ads on article

Advertise in articles 1

advertising articles 2

Advertise under the article