-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Nov 26 All India Workers Strike | ನವಂಬರ್ 26 ಅಖಿಲ ಭಾರತ ಕಾರ್ಮಿಕ ಮುಷ್ಕರ ಯಶಸ್ವಿಗಾಗಿ ಪ್ರಚಾರಾಂದೋಲನ‌ ಸಭೆ.

Nov 26 All India Workers Strike | ನವಂಬರ್ 26 ಅಖಿಲ ಭಾರತ ಕಾರ್ಮಿಕ ಮುಷ್ಕರ ಯಶಸ್ವಿಗಾಗಿ ಪ್ರಚಾರಾಂದೋಲನ‌ ಸಭೆ.






ಕೇಂದ್ರ ಸರಕಾರ ಕಾರ್ಮಿಕ‌ ವಿರೋದಿ, ರೈತ ವಿರೋದಿ ನೀತಿ ಖಂಡಿಸಿ ಅಖಿಲ‌ಭಾರತ ಮುಷ್ಕರ ನಡೆಸಲು ಎಲ್ಲಾ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ.


ಮುಷ್ಕರ ಯಶಸ್ವಿಗೊಳಿಸಲು ಕಾರ್ಮಿಕರಿಗೆ ಬಿ.ಎಂ.ಭಟ್ ಕರೆ.


ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಮಿಕ ಸಮಾವೇಶ. ಬೀಡಿ ಕಾರ್ಮಿಕರ ಬಾಕಿ ಡಿ.ಎ., ಕನಿಷ್ಟ ಕೂಲಿ ಜಾರಿ,  ಗ್ರಾಚ್ಯುವಿಟಿ ನೀಡದೆ ಮೋಸದ ವಿರುದ್ದ,  ಅಕ್ಷರ ದಾಸೋಹ ನೌಕರರ ವೇತನ ಹೆಚ್ಚಿಸಲು ಆಗ್ರಹ ಕಾರ್ಮಿಕ ಹಕ್ಕು ರಕ್ಷಣೆಗಾಗಿ ಐಕ್ಯ ಚಳವಳಿಗೆ ಬಿ.ಎಂ.ಭಟ್ ಕರೆ ನೀಡಿದರು.


ಕೇಂದ್ರ‌ ಸರಕಾರದ ಕಾರ್ಮಿಕ ವಿರೋದಿ, ರೈತ ವಿರೋದಿ ನೀತಿಗಳ ವಿರೋದಿಸಿ ನಡೆಯಲಿರುವ ನವಂಬರ್ 26 ಅಖಿಲ ಭಾರತ ಮುಷ್ಕರ ಯಶಸ್ವಿಗೊಳಿಸಲು ಪ್ರಚಾರಾಂದೋಲನ ಕಡಬ ತಾಲೂಕು ಕಾರ್ಮಿಕರ ಸಮಾವೇಶ ಕಡಬ ದಲ್ಲಿ ನಡೆಯಿತು.

Ads on article

Advertise in articles 1

advertising articles 2

Advertise under the article

ಸುರ