-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ರಾಮಕೃಷ್ಣ ಮಠ ತೊರೆದ ಏಕಗಮ್ಯಾನಂದ ಶ್ರೀ: ಮುಂದಿನ ಹೆಜ್ಜೆ ಬಗ್ಗೆ ಮನಬಿಚ್ಚಿ ಮಾತನಾಡಿದ ಸ್ವಾಮೀಜಿ

ರಾಮಕೃಷ್ಣ ಮಠ ತೊರೆದ ಏಕಗಮ್ಯಾನಂದ ಶ್ರೀ: ಮುಂದಿನ ಹೆಜ್ಜೆ ಬಗ್ಗೆ ಮನಬಿಚ್ಚಿ ಮಾತನಾಡಿದ ಸ್ವಾಮೀಜಿ

ರಾಮಕೃಷ್ಣ ಮಠ ತೊರೆದ ಏಕಗಮ್ಯಾನಂದ ಶ್ರೀ: ಮುಂದಿನ ಹೆಜ್ಜೆ ಬಗ್ಗೆ ಮನಬಿಚ್ಚಿ ಮಾತನಾಡಿದ ಸ್ವಾಮೀಜಿ





ಮಂಗಳೂರಿನ ರಾಮಕೃಷ್ಣ ಮಠದಲ್ಲಿ 17 ವರ್ಷಗಳ ತಮ್ಮ ಸುದೀರ್ಘ ಸನ್ಯಾಸದ ಬಳಿಕ ರಾಮಕೃಷ್ಣ ಮಠಕ್ಕೆ ಏಕಗಮ್ಯಾನಂದ ಶ್ರೀಗಳು ಇತಿಶ್ರೀ ಹೇಳಿದ್ದಾರೆ.


ಮೈಸೂರಿನ ಮಠಕ್ಕೆ ವರ್ಗಾವಣೆಗೊಂಡ ಬಳಿಕ ಅವರ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬಂದಿದ್ದವು. ಮಠದ ಭಕ್ತರು ಮಂಗಳುರಿನ ಖಾಸಗಿ ಹೊಟೇಲೊಂದರಲ್ಲಿ ಆಯೋಜಿಸಿದ ಬೀಳ್ಕೋಡುಗೆ ಸಮಾರಂಭದಲ್ಲಿ ಅವರು ಮನಬಿಚ್ಚಿ ಮಾತನಾಡಿದರು.



ತಮ್ಮ ಜೀವನದ ಬಗ್ಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆಸಿದ ಚಟುವಟಿಕೆಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.


ಭಾಗ-೧



ನನಗೆ ಚಾಲೆಂಜ್ ಮಾಡಿದವರಿಗಾಗಿ ನಾನು ಮಂಗಳೂರಿಗೆ ಬಂದಿಲ್ಲ... ಎಂದು ಹೇಳಿದ ಅವರು, ತಮ್ಮ ಮುಂದಿನ ಸನ್ಯಾಸ ಜೀವನದ ಬಗ್ಗೆಯೂ ಮಾತನಾಡಿದವರು.

ಭಾಗ-೨




ಶ್ರೀ ರಾಮಕೃಷ್ಣ ಮಠಕ್ಕೆ ಏಕಗಮ್ಯಾನಂದ ಶ್ರೀಗಳ ವಿದಾಯ: ಮಂಗಳೂಲ್ಲಿ ಬೀಳ್ಕೊಡುಗೆ

ತಮ್ಮ ಜೀವನದ ಬಗ್ಗೆ ಮನ ಬಿಚ್ಚಿ ಮಾತನಾಡಿದ ಸ್ವಾಮೀಜಿ






ರಾಮಕೃಷ್ಣ ಮಠ ತೊರೆದ ಶ್ರೀ ಏಕಗಮ್ಯಾನಂದ ಮುಂದಿನ ಹೆಜ್ಜೆ ಏನು..?

ನನಗೆ ಚಾಲೆಂಜ್ ಮಾಡಿದವರಿಗಾಗಿ ನಾನು ಮಂಗಳೂರಿಗೆ ಬಂದಿಲ್ಲ...!




..

Ads on article

Advertise in articles 1

advertising articles 2

Advertise under the article

ಸುರ