-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Mangalore: ನಟ ರಿಷಭ್ ಶೆಟ್ಟಿಗೆ ಅಭಯ ನೀಡಿದ ಮೈಸಂದಾಯ ದೈವ- video

Mangalore: ನಟ ರಿಷಭ್ ಶೆಟ್ಟಿಗೆ ಅಭಯ ನೀಡಿದ ಮೈಸಂದಾಯ ದೈವ- video



ಮಂಗಳೂರು: ಕಾಂತಾರದ ಯಶಸ್ಸಿನಿಂದ ಕಾಂತಾರ ಚಾಪ್ಟರ್ ಒನ್ ಸಿನಿಮಾ ಮಾಡಲು ಹೊರಟಿರುವ ನಟ, ನಿರ್ದೇಶಕ ರಿಷಭ್ ಶೆಟ್ಟಿಯವರು ಗುರುಪುರ ವಜ್ರದೇಹಿ ಮಠದ ಜಾತ್ರೆಯ ಸಂದರ್ಭ ನಡೆದ ನೇಮದಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಮೈಸಂದಾಯ ದೈವ ರಿಷಭ್ ಶೆಟ್ಟಿಯವರಿಗೆ ಅಭಯ ನೀಡಿದೆ.




ಗುರುಪುರ ವಜ್ರದೇಹಿ ಮಠದ ಜಾತ್ರೋತ್ಸವದ ಹಿನ್ನೆಲೆಯಲ್ಲಿ ನಿನ್ನೆ ರಾತ್ರೆ ಮೈಸಂದಾಯ ಹಾಗೂ ಲೆಕ್ಕೇಸಿರಿ ದೈವದ ನೇಮ ನಡೆದಿತ್ತು. ಈ ನೇಮದಲ್ಲಿ ರಿಷಭ್ ಶೆಟ್ಟಿಯವರು ಹಾಜರಿದ್ದರು‌. ಈ ವೇಳೆ ಕಾಂತಾರ ಸಿನಿಮಾಕ್ಕೆ ಮೈಸಂದಾಯ ದೈವ ಆಶೀರ್ವಾದಿಸಿ ಅಭಯ ನೀಡಿದೆ. ಯಾವುದಕ್ಕೂ ಭಯ ಪಡಬೇಡ.. ಮುನ್ನುಗ್ಗು ಎಂದು ರಿಷಬ್ ಶೆಟ್ಟಿಯವರ ತಲೆ ಸವರಿ ದೈವದ ಆಶೀರ್ವದಿಸಿದೆ.

Ads on article

Advertise in articles 1

advertising articles 2

Advertise under the article

ಸುರ