ಗಜಕೆಸರಿ ಯೋಗದ ಮಹತ್ವ
ಗಜ ಇದರ ಅರ್ಥ ಆನೆ ಮತ್ತು ಕೇಸರಿಯ ಅರ್ಥ ಸ್ವರ್ಣ ಎಂದಾಗುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಆನೆ ಎಂದರೆ ಶಕ್ತಿಯ ಸಂಕೇತ ಹಾಗೂ ಸ್ವರ್ಣ ಸಮೃದ್ಧಿಯ ಸಂಕೇತ ಎಂದಾಗುತ್ತದೆ. ಕುಂಡಲಿಯಲ್ಲಿ ಈ ಯೋಗ ನಿರ್ಮಾಣಗೊಂಡಾಗ ಶಕ್ತಿ ಮತ್ತು ಸಮೃದ್ಧಿಯಲ್ಲಿ ಹೆಚ್ಚಳವಾಗುತ್ತದೆ.
ಗಣಪತಿಯ ಆಶೀರ್ವಾದ ಲಭಿಸುತ್ತದೆ
ಆಗಸ್ಟ್ 15ರಂದು ಚಂದ್ರ ಹಾಗೂ ದೇವಗುರು ಒಟ್ಟಿಗೆ ಬರುವುದರಿಂದ ಗಜಕೇಸರಿ ಯೋಗ ನಿರ್ಮಾಣಗೊಳ್ಳುತ್ತದೆ. ಇದಲ್ಲದೆ ಆಗಸ್ಟ್ 15ರಂದು ಸಂಕಷ್ಟ ಚತುರ್ಥಿ ಕೂಡ ಇದೆ. ಇದರಿಂದ ಶ್ರೀ ಗಜಾನನನ ಆಶೀರ್ವಾದ ಕೂಡ ಲಭಿಸುತ್ತದೆ.