-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
VHP criticize police restriction- ಯುವತಿ ಜೊತೆ ಮಾತನಾಡಲು ಅವಕಾಶ ನಿರಾಕರಣೆ: ಪೊಲೀಸರ ಕ್ರಮಕ್ಕೆ ವಿಎಚ್‌ಪಿ ಆಕ್ರೋಶ

VHP criticize police restriction- ಯುವತಿ ಜೊತೆ ಮಾತನಾಡಲು ಅವಕಾಶ ನಿರಾಕರಣೆ: ಪೊಲೀಸರ ಕ್ರಮಕ್ಕೆ ವಿಎಚ್‌ಪಿ ಆಕ್ರೋಶ




ಲವ್ ಜಿಹಾದಿಗೆ ಬಲಿಯಾದ ದೀಪ್ತಿ ಮಾರ್ಲ ಜೊತೆಗೆ ಮಾತನಾಡಲು ಪೊಲೀಸ್ ಇಲಾಖೆಯಿಂದ ನಿರಾಕರಣೆ - ವಿಶ್ವ ಹಿಂದೂ ಪರಿಷದ್ ಖಂಡನೆ


ಪ್ರತಿಷ್ಠಿತ ಸಮಾಜದ ಹೆಣ್ಣುಮಗಳು ದೀಪ್ತಿ ಮಾರ್ಲ ಎಂಬವರನ್ನು 'ಲವ್' ಹೆಸರಿನಲ್ಲಿ ಮತಾಂತರ ಮಾಡಿ ಸಿರಿಯಾ ಮೂಲದ ಐಸಿಸ್ ಉಗ್ರರ ಜೊತೆ ಭಯೋತ್ಪಾದನಾ ಚಟುವಟಿಕೆಗೆ ಬಳಸಿಕೊಂಡಿರುವ ಸಾಧ್ಯತೆ ಇರುವುದನ್ನು ಖಂಡಿಸಿ ಆ ಹೆಣ್ಣು ಮಗಳ ಬಳಿ ಮಾತನಾಡಲು ವಿಶ್ವ ಹಿಂದೂ ಪರಿಷದ್ ತೆರಳಿತ್ತು. ಈ ಸಂದರ್ಭದಲ್ಲಿ ಪೊಲೀಸರು ವಿಎಚ್‌ಪಿ ನಾಯಕರನ್ನು ತಡೆದದ್ದಲ್ಲದೆ, ಅವರ ಬಂಧಿಸಿರುವುದು ಖಂಡನೀಯವಾಗಿದೆ ಎಂದು ವಿಶ್ವ ಹಿಂದು ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಹೇಳಿದ್ದಾರೆ.









ಉಳ್ಳಾಲದಲ್ಲಿ ಸಿರಿಯಾ ಮೂಲದ ಐಸಿಸ್ ಉಗ್ರರ ನೆಲೆ ಸ್ಥಾಪಿಸಲು ಸಂಚು ಮತ್ತು ಲವ್ ಜಿಹಾದಿನ ಮೂಲಕ ಹಿಂದೂ ಹೆಣ್ಣುಮಕ್ಕಳನ್ನು ದೇಶದ್ರೋಹಿ ಚಟುವಕೆಗೆ ಬಳಕೆ - ವಿಶ್ವ ಹಿಂದೂ ಪರಿಷದ್ ನಿಂದ ಜನ ಜಾಗೃತಿ ಕಾರ್ಯಕ್ರಮ (PLACARD Movement ) ಉಳ್ಳಾಲದಲ್ಲಿ ಉಗ್ರರ ಚಟುವಟಿಕೆ NIA ದಾಳಿ ನಡೆಸಿ ಭಯೋತ್ಪಾದಕ ಅಮ್ಮರ್ ಅಬ್ದುಲ್ ರೆಹಮಾನ್ ನನ್ನು ಬಂಧಿಸುವ ಮೂಲಕ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಖಂಡಿಸಿ ಮತ್ತು ಜನಜಾಗೃತಿಗೋಸ್ಕರ ಉಳ್ಳಾಲದಲ್ಲಿ 30 ಕೇಂದ್ರಗಳಲ್ಲಿ ಪ್ಲಕಾರ್ಡ್ ಚಳುವಳಿ ಹಮ್ಮಿಕೊಂಡು ಭಯೋತ್ಪಾದನೆ ಮತ್ತು ಲವ್ ಜಿಹಾದ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ