Raksha Bandhana in Mangaluru Police | ರಕ್ಷಾ ಬಂಧನ : ಪೊಲೀಸ್ ಅಧಿಕಾರಿಗಳಿಗೆ ರಕ್ಷೆ ಕಟ್ಟಿದ ಯುವತಿಯರು!



ಮಂಗಳೂರು ಪೊಲೀಸ್ ಕಮಿಷನರೇಟ್‌ನಲ್ಲಿ ಇಂದು ರಕ್ಷಾ ಬಂಧನದ ಸಂಭ್ರಮ. ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಕ್ಷಾ ಬಂಧನದ ರಕ್ಷೆ ಕಟ್ಟಲಾಯಿತು.












BREAKING NEWS
Loading latest news...
Join our WhatsApp Channel Powered By : Online Pudu