-->

youth suicide at Udupi | ಬ್ಯಾಂಕ್ ಉದ್ಯೋಗಿ, ಸ್ಫುರದ್ರೂಪಿ ಯುವಕ ಆತ್ಮಹತ್ಯೆ: ಬದುಕಿಗೆ ಅಂತ್ಯವಾಡಲು ಕಾರಣವೇನು?

youth suicide at Udupi | ಬ್ಯಾಂಕ್ ಉದ್ಯೋಗಿ, ಸ್ಫುರದ್ರೂಪಿ ಯುವಕ ಆತ್ಮಹತ್ಯೆ: ಬದುಕಿಗೆ ಅಂತ್ಯವಾಡಲು ಕಾರಣವೇನು?




ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸೊಸೈಟಿ ಬ್ಯಾಂಕೊಂದರಲ್ಲಿ ನೌಕರಿ ಮಾಡಿಕೊಂಡಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ಈ ಕೃತ್ಯ ನಡೆಸಲು ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ.



ಬ್ರಹ್ಮಾವರ ಉಪ್ಪಿನ ಕೋಟೆ ಎಂಬಲ್ಲಿ ಕಾರ್ಯನಿರ್ವಹಿಸುತ್ತಿದ್ದ 27 ವರ್ಷದ ಪ್ರಥ್ವಿ ಆತ್ಮಹತ್ಯೆ ಮಾಡಿಕೊಂಡವರು. ಈ ಸಾವಿನ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.



ಸ್ಫುರದ್ರೂಪಿ ಯುವಕ ಪ್ರಥ್ವಿ ಹೀಗೆ ಏಕಾಏಕಿ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಆತನ ಬಂಧು ಮಿತ್ರರಿಗೆ ಶಾಕ್ ನೀಡಿದೆ.


Ads on article

Advertise in articles 1

advertising articles 2

Advertise under the article