-->
Trending News
Loading...

Featured Post

ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ , ವಿಶೇಷ ತನಿಖಾ ತಂಡ ರಚಿಸಿದ ಸರ್ಕಾರ

ಹಾಸನ ಸಂಸದರಾದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು  ತೀರ್ಮಾನಿಸಿದ  ರಾಜ್ಯ ಸರ್ಕಾರ  ಹಾಸನ ಜಿಲ್ಲ...

ALWAS.png

New Posts Content

ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ , ವಿಶೇಷ ತನಿಖಾ ತಂಡ ರಚಿಸಿದ ಸರ್ಕಾರ

ಹಾಸನ ಸಂಸದರಾದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು  ತೀರ್ಮಾನಿಸಿದ  ರಾಜ್ಯ ಸರ್ಕಾರ  ಹಾಸನ ಜಿಲ್ಲ...

ಮಿಸ್ ಯುನಿವರ್ಸ್‌ ಬ್ಯೂನಸ್‌ಐರಿಸ್‌ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿದ 60ವರ್ಷದ ಮಹಿಳೆ - ದಾಖಲೆ ಬರೆದ ಅಲೆಕ್ಸಾಂಡ್ರಾ ಮರೀಸಾ ರಾಡ್ರಿಗಸ್

ಬ್ಯೂನಸ್‌ಐರಿಸ್‌: ಅರ್ಜೆಂಟೀನಾದಲ್ಲಿ ನಡೆದಿರುವ ಮಿಸ್ ಯುನಿವರ್ಸ್‌ ಬ್ಯೂನಸ್‌ಐರಿಸ್‌ ಸ್ಪರ್ಧೆಯಲ್ಲಿ 60 ವರ್ಷದ ಅಲೆಕ್ಸಾಂಡ್ರಾ ಮರೀಸಾ ರಾಡ್ರಿಗಸ್ ಕಿರೀಟ...

ರಾತ್ರಿ ವೇಳೆ ಏನು ಮಾಡಬಾರದು

ನಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ,ರಾತ್ರಿಯಲ್ಲಿ ಕೆಲವು ಕೆಲಸವನ್ನು ಮಾಡಬಾರದು. ಮಾಡಿದರೆ ಅಪಶಕುನ ಎಂಬ ನಂಬಿಕೆಯಿದೆ  ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾತ್ರ...

ಉಪ್ಪಿನಂಗಡಿ: ವಧು ತಾಳಿ ಕಟ್ಟಿಸಿಕೊಳ್ಳಲು ಒಲ್ಲದ ಕಾರಣ ಮುರಿದು ಬಿದ್ದ ಮದುವೆ

ಉಪ್ಪಿನಂಗಡಿ: ವಿವಾಹ ಮಂಟಪದಲ್ಲಿ ವರನಿಂದ ತಾಳಿ ಕಟ್ಟಿಸಿಕೊಳ್ಳಲು ವಧು ನಿರಾಕರಿಸಿದ ಹಿನ್ನೆಲೆಯಲ್ಲಿ  ಮದುವೆ ಮುರಿದು ಬಿದ್ದಿರುವ ಘಟನೆ ಕಡಬ ತಾಲೂಕಿನ ಕೊ...

ಉಪ್ಪಿನಂಗಡಿ: ವಧು ತಾಳಿ ಕಟ್ಟಿಸಿಕೊಳ್ಳಲು ಒಲ್ಲದ ಕಾರಣ ಮುರಿದು ಬಿದ್ದ ಮದುವೆ Marriage

ಉಪ್ಪಿನಂಗಡಿ: ವಿವಾಹ ಮಂಟಪದಲ್ಲಿ ವರನಿಂದ ತಾಳಿ ಕಟ್ಟಿಸಿಕೊಳ್ಳಲು ವಧು ನಿರಾಕರಿಸಿದ ಹಿನ್ನೆಲೆಯಲ್ಲಿ  ಮದುವೆ ಮುರಿದು ಬಿದ್ದಿರುವ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ...

ಮೊದಲಅಕ್ಷರ ' S ' ನಿಂದ ಬಂದರೆ ಅವರ ವ್ಯಕ್ತಿತ್ವ ಹೀಗಿರಲ್ಲಿದೆ

ಇತ್ತೀಚೆಗಂತೂ ಬೇರೆ ಬೇರೆ ವಿಧಾನಗಳಿಂದ ಜನರ ವ್ಯಕ್ತಿತ್ವವನ್ನು ಅರಿಯಲು ಪ್ರಯತ್ನ ಪಡೆಯುತ್ತಾರೆ . S' ಅಕ್ಷರದಿಂದ ಶುರುವಾಗುವ ಹೆಸರಿನವರ ವ್ಯಕ್ತಿತ್ವ...

ಬೆಳ್ಳುಳ್ಳಿಯನ್ನು ರಾತ್ರಿ ಸೇವಿಸಿದ್ದಾರೆ ಸಿಗುವ ಪ್ರಯೋಜನವೇನು

ಬೆಳ್ಳುಳ್ಳಿ  ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಅದರಲ್ಲೂ ಬೆಳ್ಳುಳ್ಳಿಯನ್ನು ರಾತ್ರಿ ಹೊತ್ತು ಸೇವಿಸಿದ್ದಾರೆ ಒಳ್ಳೆಯದು. ಬೆಳ್ಳುಳ್ಳಿ ರುಚಿಯ ಜೊತೆ ...

ವಾಹನದಲ್ಲಿ ಸಂಚರಿಸುತ್ತಿದ್ದಾಗಲೇ ವಾಹನ ಸ್ಪೋಟ : ಅಪಘಾತವಾಗಿ ಮಹಿಳೆ ಸಾವು

ಕಾನ್ಸುರ: ವಾಹನ ಚಾಲನೆ ಮಾಡುತ್ತಿರುವ ವೇಳೆ ಮೊಬೈಲ್‌ ಸ್ಫೋಟಗೊಂಡ ಪರಿಣಾಮ ಆದ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಉತ್ತರಪ್ರದೇ...

"ನಂಬಿದ ದೈವ ಕೈಬಿಡುವುದಿಲ್ಲ ಎನ್ನುವುದಕ್ಕೆ ಕೊಡಮಣಿತ್ತಾಯನ ಸಾನಿಧ್ಯವೇ ಸಾಕ್ಷಿ"-ಪಲಿಮಾರು ಶ್ರೀ

ಸುರತ್ಕಲ್: "ನಂಬಿದ ದೈವ ನಮ್ಮನ್ನು ಕೈಬಿಡುವುದಿಲ್ಲ ಅನ್ನುವುದಕ್ಕೆ ಶಿಬರೂರು ಕೊಡಮಣಿತ್ತಾಯ ದೈವವೇ ಸಾಕ್ಷಿ. ಇಂದು ಚುನಾವಣೆ ಇದ್ದರೂ ಯಾವುದೇ ಅಡಚಣೆ...

ಶಿಬರೂರು ಶ್ರೀ ಉಳ್ಳಾಯ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳಿಗೆ ಬ್ರಹ್ಮಕುಂಭಾಭಿಷೇಕ

ಸುರತ್ಕಲ್ : ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಶ್ರೀ ಉಳ್ಳಾಯ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳಿಗೆ ಶ್ರೀ ಶ್ರೀ ಅಷ್ಟೋತ್ತರಕ ಶ್ರೀ ವಿದ್ಯಾಧೀಶ ತೀ...

ಎಸ್‌ಎಸ್‌ಎಲ್‌ಸಿ ಫಲಿತಾಂಶ ಯಾವಗ

ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶ  ಮೇ  ಮೊದಲ ವಾರ ಪ್ರಕಟವಾಗುವ ಸಾಧ್ಯತೆ ಎಂದ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು .  ಫಲಿತಾಂಶ ಪ್ರಕಟಿಸುವುದು ಮಾತ್ರವೇ...

ಮಂಗಳೂರು: ಪಾದಮುಟ್ಟಿ ನಮಸ್ಕರಿಸಲು ಬಂದ ಕಾಂಗ್ರೆಸ್ ಅಭ್ಯರ್ಥಿ‌ - ತಬ್ಬಿ ಆಲಂಗಿಸಿ ಆಶೀರ್ವದಿಸಿದ ಬಿಜೆಪಿ ಸಂಸದ

ಮಂಗಳೂರು: ದ.ಕ.ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿಯವರು ಬಿಜೆಪಿ‌ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ಕಂಡು ಪಾದಮುಟ್ಟಿ ನಮಸ್ಕರಿಸಲ...

ಮಂಗಳೂರು: ಬಿಜೆಪಿ ಕಾರ್ಯಕರ್ತನಿಂದ ಪೊಲೀಸ್, ಪತ್ರಕರ್ತರೊಂದಿಗೆ ಅನುಚಿತ ವರ್ತನೆ - ಕಾಂಗ್ರೆಸ್ ಅಭ್ಯರ್ಥಿಯಿಂದ ನೀತಿಪಾಠ

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಮತಗಟ್ಟೆ ಹೊರಗಡೆ ಬಹಳಷ್ಟು ಹೊತ್ತು ಮೀಡಿಯಾ ಹೇಳಿಕೆ ನೀಡಿದ್ದಾರೆಂದು ಬಿಜೆಪಿ ಕಾರ್ಯಕರ್ತನೊಬ್ಬ ಮತಗಟ್ಟೆಯ ಹೊರಗಡೆ ಪೊಲೀ...

"ಭಗವಂತನ ಮೇಲೆ ಭರವಸೆಯಿಟ್ಟು ಮುನ್ನಡೆಯಬೇಕು"-ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ

ಸುರತ್ಕಲ್: "ವೈಷಿಷ್ಠ್ಯಪೂರ್ಣವಾದ ಆಚರಣೆ ನಮ್ಮ ತುಳುನಾಡಿನದ್ದು. ಶಿಬರೂರಿನ ಶಿಖರ ಅಂದರೆ ಕೊಡಮಣಿತ್ತಾಯ ದೈವದ ಸನ್ನಿಧಿ. ಕೆಲವರಿಗೆ ಭಗವಂತ ನಮ್ಮನ್ನ...

ಶಿಬರೂರು ಧಾರ್ಮಿಕ ಸಭೆ:- "ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ಕಾಯುತ್ತದೆ!"-ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ

ಸುರತ್ಕಲ್: "ಮಕ್ಕಳಿಗೆ ಎಳವೆಯಲ್ಲೇ ಧಾರ್ಮಿಕ ಸಂಸ್ಕಾರ ನೀಡಬೇಕು. ನಾವು ಧರ್ಮ ಮತ್ತದರ ಸಂಸ್ಕಾರವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದ...

ಬೆಂಗಳೂರು: ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ - ಐವರು ಕಾಮುಕರು ಅರೆಸ್ಟ್

ಬೆಂಗಳೂರು: ಯುವತಿಯೊಬ್ಬಳನ್ನು ಕಾರಿನಲ್ಲಿ ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಗೈದಿರುವ ಆರೋಪದಡಿ ಇಲ್ಲಿನ ಹೈಗೌಂಡ್ ಠಾಣೆಯ ಪೊಲೀಸರು ಐವರು...

ರೈಲಿಗೆ ಸಿಲುಕಿ ಮೂವರು ಯುವಕರ ದಾರುಣ ಸಾವು: ಛಿದ್ರವಾದ ಮೃತದೇಹಗಳು

ಬೆಂಗಳೂರು: ಸಂಚರಿಸುತ್ತಿದ್ದ ರೈಲಿಗೆ ಸಿಲುಕಿ ಮೂವರು ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.   ಆಂಧ್ರಪ...

ವಿಚಿತ್ರ ಆಚರಣೆ ಒಂದು ನಿದರ್ಶನ

ಪ್ರಪಂಚದ  ಎಲ್ಲಾ ಭಾಗಗಳಲ್ಲೂ ಚಿತ್ರವಿಚಿತ್ರ ಮೂಢನಂಬಿಕೆಗಳಿವೆ ಅದಕ್ಕೆ ಒಂದು ಉದಾರಣೆ ಇಲ್ಲಿದೆ ಇಂಡೋನೇಷ್ಯಾದ ದಕ್ಷಿಣ ಸುಲಾವೆಸಿಯ ಎತ್ತರದ ಪ್ರದೇಶಗಳಲ...

ಯಕ್ಷಗಾನದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಬಡಗುತಿಟ್ಟಿನ ಪ್ರಸಿದ್ಧ ಭಾಗವತರದ  ಸುಬ್ರಹ್ಮಣ್ಯ ಧಾರೇಶ್ವರ ಅವರು ಇಂದು ಮರಣ ಹೊಂದಿದ್ದಾರೆ. ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಎಂ.ನಾರ್ಣಪ್ಪ ಉಪೂರ...

ಗೋಧಿ ಕಟಾವು ಯಂತ್ರದಲ್ಲಿ ಸಿಲುಕಿ 14ರ ಬಾಲಕ ದಾರುಣವಾಗಿ ಮೃತ್ಯು

ಆಗ್ರಾ: ಗೋಧಿ ಕಟಾವು ಯಂತ್ರದಲ್ಲಿ ಸಿಲುಕಿಕೊಂಡು 14ರ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಈ ಭೀಕರ ಘಟನೆಯಿಂದ ಬಾಲಕನ ...

ಕಿರ್ಗಿಸ್ತಾನದ ಹೆಪ್ಪುಗಟ್ಟಿದ ಜಲಾಶಯದಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯ ಮೂಲದ ವಿದ್ಯಾರ್ಥಿ ಸಾವು

ಹೈದರಾಬಾದ್‌: ಕಿರ್ಗಿಸ್ತಾನದಲ್ಲಿ ಹೆಪ್ಪುಗಟ್ಟಿದ ಜಲಾಶಯದಲ್ಲಿ ಸಿಕ್ಕಿಹಾಕಿಕೊಂಡು ಆಂಧ್ರಪ್ರದೇಶದ ಮೂಲದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಘ...

ಲೈಂಗಿಕ ಕಿರುಕುಳ ಆರೋಪ: ಚೆನ್ನೈ ಕಲಾಕ್ಷೇತ್ರ ಫೌಂಡೇಷನ್ ನ ಮಾಜಿ ಪ್ರಾಧ್ಯಾಪಕ ಅರೆಸ್ಟ್

ಚೆನ್ನೈ: ಚೆನ್ನೈ ಕಲಾಕ್ಷೇತ್ರ ಫೌಂಡೇಷನ್ ನ ಮಾಜಿ ಪ್ರಾಧ್ಯಾಪಕ ಶೀಜಿತ್‌ ಕೃಷ್ಣರನ್ನು ಮಾಜಿ ವಿದ್ಯಾರ್ಥಿಗಳು ಮಾಡಿರುವ ಲೈಂಗಿಕ ಕಿರುಕುಳ ಆರೋಪದಲ್ಲಿ ಮಂಗಳ...

ಅಕ್ಷಯ ತೃತೀಯಕ್ಕೆ ಸಿಗುತ್ತೆ ರಾಮನ ಕಾಯಿನ್‌ , ಎಲ್ಲಡೆ ರಾಮನ ಕಾಯಿನ್ ಗೆ ಹೆಚ್ಚಿದ ಬೇಡಿಕೆ

ಅಕ್ಷಯ ತೃತೀಯದಂದು ಅಯೋಧ್ಯೆಯ ಬಾಲರಾಮ ಬೆಳ್ಳಿ, ಬಂಗಾರದ ರೂಪದಲ್ಲಿ ಮನೆಗೆ ಅಡಿ ಇರಿಸಲಿದ್ದಾನೆ. ಇದಕ್ಕಾಗಿ ಆಭರಣ ತಯಾರಕರು ಭರದ ಸಿದ್ಧತೆ ನಡೆಸುತ್ತಿದ್ದಾ...

ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ, ಧಾರ್ಮಿಕ ಸಭೆ

ಸುರತ್ಕಲ್: ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಎ.26ರಂದು ನಡೆಯಲಿರುವ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ಹಾಗೂ ವಿಶೇಷ ಜಾತ್ರಾ ಮಹೋತ್ಸವಕ್ಕೆ ...

ಬಂಟ್ವಾಳ: ಬಾವಿಗಿಳಿದ ಕಾರ್ಮಿಕರಿಬ್ಬರು ಆಮ್ಲಜನಕದ ಕೊರತೆಯಿಂದ ಅಪಮೃತ್ಯು

ಬಂಟ್ವಾಳ: ಬಾವಿಗಿಳಿದು ಕೆಲಸ ಮಾಡುತ್ತಿದ್ದ ಕಾರ್ಮಿಕರಿಬ್ಬರು ಆಮ್ಲಜನಕದ ಕೊರತೆಯಿಂದ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲ...

ಉಳ್ಳಾಲ: ಹೃದಯಾಘಾತದಿಂದ ಮಲಗಿದ್ದಲ್ಲಿಯೇ ಯುವಕ ಮೃತ್ಯು

ಉಳ್ಳಾಲ: ವಿವಾಹಿತ ಯುವಕನೋರ್ವನು ಹೃದಯಾಘಾತದಿಂದ ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಕೊಲ್ಯದ ಕನೀರುತೋಟದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಕೊಲ್ಯ ಕನೀರುತ...

ದಾಳಿಂಬೆ ಜ್ಯೂಸ್ ಯಿಂದ ದೊರೆಯುವ ಆರೋಗ್ಯಕರ ಅಂಶಗಳು ಯಾವುವು

ಈಗಿನ ಬೇಸಿಗೆಗೆ ಜ್ಯೂಸ್ ಮತ್ತು ಸಲಾಡ್  ಕೂಡ ಉತ್ತಮ  ಆಯ್ಕೆ. ಹಣ್ಣಿನ ಜ್ಯೂಸ್‌ಗಳ ಸೇವನೆಗೆ ಬಂದಾಗ ದಾಳಿಂಬೆ ಹಣ್ಣಿನ ಜ್ಯೂಸ್ ಉತ್ತಮ ಆಯ್ಕೆ . ದಾಳಿಂಬೆ ...

ಬಂಧನದ ಭೀತಿ ಹಿನ್ನೆಲೆ ಸುಪ್ರೀಂ ಕೋರ್ಟ್ ಮೇಲೇರಿದ್ದ ರಾಖಿ ಸಾವಂತ್ ಅರ್ಜಿ ತಿರಸ್ಕಾರ : ಮಾಜಿ ಪತಿ ಆದಿಲ್ ಗೆ ಗೆಲುವು

ಮುಂಬೈ: ಬಾಲಿವುಡ್ ನ ವಿವಾದಾತ್ಮಕ ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಆಕೆ ತನ್ನ ಮಾಜಿ ಪತಿ ಆದಿಲ್‌ ಖಾನ್...

ಗದಗ ಒಂದೇ ಕುಟುಂಬದ ನಾಲ್ವರ ಮರ್ಡರ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಆಸ್ತಿಗಾಗಿ ತಂದೆ - ತಾಯೆಯನ್ನೇ ಕೊಲೆ ಮಾಡಲು ಪುತ್ರನಿಂದಲೇ ಸುಪಾರಿ - ಕಿಲ್ಲರ್ಸ್ ಗುರಿ ತಪ್ಪಿ ಸಂಬಂಧಿಕರು ಬಲಿ

ಗದಗ: ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿರುವ ಗದಗದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ದೊರಕಿದೆ. ಮನೆ ಮಗನೇ ಇಡೀ ಕುಟುಂಬವನ್ನ...