-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ನಿಮ್ಮದು ಮೇಷ ರಾಶಿನ..?ಹಾಗಾದರೆ ಈ ರೀತಿ ಮಾಡಿ ನಿಮಗೆ ಎಲ್ಲಾ ಲಾಭಗಳು ದೊರೆಯುತ್ತವೆ!

ನಿಮ್ಮದು ಮೇಷ ರಾಶಿನ..?ಹಾಗಾದರೆ ಈ ರೀತಿ ಮಾಡಿ ನಿಮಗೆ ಎಲ್ಲಾ ಲಾಭಗಳು ದೊರೆಯುತ್ತವೆ!



ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಬೇಕಾದರೆ ಏನು ಮಾಡಬೇಕು ? :
ಆರ್ಥಿಕ ಸಮಯೇ ಎದುರಿಸುತ್ತಿದ್ದರೆ, ಗುರುವಾರ, ಸ್ನಾನ ಮತ್ತು ಧ್ಯಾನದ ನಂತರ, ಬಾಳೆ ಮರಕ್ಕೆ ಬೆಲ್ಲ ಮತ್ತು ನೆನೆಸಿದ ಕಡಲೆ ಬೇಳೆಯನ್ನು ಅರ್ಪಿಸಬೇಕು. ಅಲ್ಲದೆ, ಬಾಳೆ ಮರದ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ .


ಜೀವನದ ಅಡೆತಡೆಗಳು ದೂರವಾಗಬೇಕಾದರೆ : 
ಜೀವನದಲ್ಲಿ ಬರುವ ಸಮಸ್ಯೆಗಳು ಮತ್ತು ಅಡೆತಡೆಗಳನ್ನು ಎದುರಿಸಲು, ಗುರುವಾರದಂದು ಪೂಜೆ ಮಾಡಿ ಮತ್ತು ಗುರು ದೇವರಿಗೆ ಸುಗಂಧ ದ್ರವ್ಯ, ಹಳದಿ ಹೂವುಗಳು, ಹಳದಿ ಭಕ್ಷ್ಯಗಳು, ಹಳದಿ ಬಟ್ಟೆಗಳನ್ನು ಅರ್ಪಿಸಬೇಕು. 


ಸಂತೋಷ ಮತ್ತು ಸಮೃದ್ಧಿಗಾಗಿ :
ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸಿಗಬೇಕಾದರೆ, ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸಬೇಕು. ಅಲ್ಲದೆ, ಹಳದಿ ದಾರಕ್ಕೆ ಅಲ್ಲಲ್ಲಿ ಗಂಟು ಹಾಕಿ ಕೈಗೆ ಕಟ್ಟಿಕೊಳ್ಳಿ.

ಗುರುವಿನ ಶುಭ ಪರಿಣಾಮಗಳಿಗೆ :
ಜಾತಕದಲ್ಲಿ ಗುರುವಿನ ಶುಭ ಪರಿಣಾಮಗಳಿಗಾಗಿ, 27 ಗುರುವಾರದವರೆಗೆ ಕುಂಕುಮ ತಿಲಕವನ್ನು ಹಚ್ಚಿಕೊಳ್ಳಬೇಕು. ಇದರೊಂದಿಗೆ, ಹಳದಿ ಬಣ್ಣದ ಬಟ್ಟೆಯಲ್ಲಿ ಕೇಸರಿ ಪುಡಿಯನ್ನು ಹಾಕಿಟ್ಟುಕೊಂಡು ಅದನ್ನು ಸದಾ ನಿಮ್ಮ ಜೊತೆ ಇಟ್ಟುಕೊಳ್ಳಿ. 

Ads on article

Advertise in articles 1

advertising articles 2

Advertise under the article

ಸುರ