-->

ನಿಮ್ಮದು ಮೇಷ ರಾಶಿನ..?ಹಾಗಾದರೆ ಈ ರೀತಿ ಮಾಡಿ ನಿಮಗೆ ಎಲ್ಲಾ ಲಾಭಗಳು ದೊರೆಯುತ್ತವೆ!

ನಿಮ್ಮದು ಮೇಷ ರಾಶಿನ..?ಹಾಗಾದರೆ ಈ ರೀತಿ ಮಾಡಿ ನಿಮಗೆ ಎಲ್ಲಾ ಲಾಭಗಳು ದೊರೆಯುತ್ತವೆ!



ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಬೇಕಾದರೆ ಏನು ಮಾಡಬೇಕು ? :
ಆರ್ಥಿಕ ಸಮಯೇ ಎದುರಿಸುತ್ತಿದ್ದರೆ, ಗುರುವಾರ, ಸ್ನಾನ ಮತ್ತು ಧ್ಯಾನದ ನಂತರ, ಬಾಳೆ ಮರಕ್ಕೆ ಬೆಲ್ಲ ಮತ್ತು ನೆನೆಸಿದ ಕಡಲೆ ಬೇಳೆಯನ್ನು ಅರ್ಪಿಸಬೇಕು. ಅಲ್ಲದೆ, ಬಾಳೆ ಮರದ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ .


ಜೀವನದ ಅಡೆತಡೆಗಳು ದೂರವಾಗಬೇಕಾದರೆ : 
ಜೀವನದಲ್ಲಿ ಬರುವ ಸಮಸ್ಯೆಗಳು ಮತ್ತು ಅಡೆತಡೆಗಳನ್ನು ಎದುರಿಸಲು, ಗುರುವಾರದಂದು ಪೂಜೆ ಮಾಡಿ ಮತ್ತು ಗುರು ದೇವರಿಗೆ ಸುಗಂಧ ದ್ರವ್ಯ, ಹಳದಿ ಹೂವುಗಳು, ಹಳದಿ ಭಕ್ಷ್ಯಗಳು, ಹಳದಿ ಬಟ್ಟೆಗಳನ್ನು ಅರ್ಪಿಸಬೇಕು. 


ಸಂತೋಷ ಮತ್ತು ಸಮೃದ್ಧಿಗಾಗಿ :
ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸಿಗಬೇಕಾದರೆ, ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸಬೇಕು. ಅಲ್ಲದೆ, ಹಳದಿ ದಾರಕ್ಕೆ ಅಲ್ಲಲ್ಲಿ ಗಂಟು ಹಾಕಿ ಕೈಗೆ ಕಟ್ಟಿಕೊಳ್ಳಿ.

ಗುರುವಿನ ಶುಭ ಪರಿಣಾಮಗಳಿಗೆ :
ಜಾತಕದಲ್ಲಿ ಗುರುವಿನ ಶುಭ ಪರಿಣಾಮಗಳಿಗಾಗಿ, 27 ಗುರುವಾರದವರೆಗೆ ಕುಂಕುಮ ತಿಲಕವನ್ನು ಹಚ್ಚಿಕೊಳ್ಳಬೇಕು. ಇದರೊಂದಿಗೆ, ಹಳದಿ ಬಣ್ಣದ ಬಟ್ಟೆಯಲ್ಲಿ ಕೇಸರಿ ಪುಡಿಯನ್ನು ಹಾಕಿಟ್ಟುಕೊಂಡು ಅದನ್ನು ಸದಾ ನಿಮ್ಮ ಜೊತೆ ಇಟ್ಟುಕೊಳ್ಳಿ. 

Ads on article

Advertise in articles 1

advertising articles 2

Advertise under the article